Friday, October 17, 2025

BelagaviNews

ವೈದ್ಯನ ಅಪಹರಣ – 25 ಜನರ ಗ್ಯಾಂಗ್ ದಾಳಿ!

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ, ವೈದ್ಯನನ್ನು ಅಪಹರಿಸಿ, ಇಬ್ಬರು ಮಕ್ಕಳ ತಂದೆಯನ್ನು ಕರುಣೆ ಇಲ್ಲದೆ ಹಲ್ಲೆ ಮಾಡಿರುವುದು ಇಡೀ ಜಿಲ್ಲೆಯಲ್ಲೇ ಬೇಸರ ಹುಟ್ಟಿಸಿದೆ. ಹಣಕಾಸಿನ ವಿವಾದವೇ ಈ ಅಮಾನವೀಯ ಕ್ರೌರ್ಯಕ್ಕೆ ಕಾರಣವೆಂದು ಶಂಕೆ ವ್ಯಕ್ತವಾಗುತ್ತಿದೆ. ಈ ವೇಳೆ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೂ ಬಹಿರಂಗವಾಗಿದ್ದು, ಜನತೆ ಆಕ್ರೋಶದಲ್ಲಿದ್ದಾರೆ. ಜುಲೈ 10, ಮಧ್ಯಾಹ್ನ. ಅಥಣಿ ತಾಲೂಕಿನ ಸವದಿ ಗ್ರಾಮದ ಸರ್ಕಾರಿ...
- Advertisement -spot_img

Latest News

3 ಕುಟುಂಬಗಳ ಮಹಾ ಯುದ್ಧ । ಬೆಳಗಾವಿ ಅಸಲಿ ರಾಜಕೀಯ

ಕರ್ನಾಟಕದ ನಕಾಶೆಯಲ್ಲಿ ಬೆಂಗಳೂರಿನ ಹೊರತಾಗಿ ಅತೀ ಹೆಚ್ಚು ರಾಜಕೀಯ ಶಕ್ತಿ ಹೊಂದಿರುವ ಒಂದು ಜಿಲ್ಲೆಯನ್ನು ಹೇಳಿ ಅಂದ್ರೆ ಉತ್ತರ ಒಂದೇ ಆಗಿರುತ್ತದೆ. ಅದುವೇ ಬೆಳಗಾವಿ. ರಾಜ್ಯ...
- Advertisement -spot_img