Friday, July 11, 2025

belsing

ಶ್ರೀಕೃಷ್ಣನ ಆಶೀರ್ವಾದ ಯಾವ ಯಾವ ರಾಶಿಯವರಿಗೆ ದೊರೆಯುತ್ತದೆ.

ನಮಸ್ಕಾರ ಸ್ನೇಹಿತರೇ ರಾಶಿ ಮಂಡಲದಲ್ಲಿ ಆಗುವ ವಿಶೇಷವಾದ ಮತ್ತು ಭಯಂಕರವಾದ ಬದಲಾವಣೆಗಳಿಂದ ಈ 5 ರಾಶಿಯವರ ಜೀವನದಲ್ಲಿ ತುಂಬಾ ಬದಲಾವಣೆಗಳು ಕಂಡುಬರುತ್ತವೆ. ರಾಶಿ ಮಂಡಲದಲ್ಲಿ ಆಗುವ ಅನೇಕ ಬದಲಾವಣೆಗಳಲ್ಲಿ ಕೆಲವೊಂದು ನಮಗೆ ಉತ್ತಮ ರೀತಿಯಲ್ಲಿ ಇರುತ್ತವೆ. ಇನ್ನು ಕೆಲವೊಮ್ಮೆ ನಮ್ಮ ಜೀವನಕ್ಕೆ ಹಾನಿಯನ್ನು ಉಂಟುಮಾಡುವ ರೀತಿ ಇರುತ್ತವೆ. ಇಂತಹ  ಸಂದರ್ಭ ಎದುರಾದಾಗ ಮನುಷ್ಯ ಹೆದರದೆ...

Anjaneya ಸ್ವಾಮಿ ಪೂಜೆಯಿಂದ ಶನಿಕಾಟ ದೂರವಾಗುತ್ತದೆ.

ಆಂಜನೇಯಸ್ವಾಮಿ ಎಂದರೆ ಸಾಕಷ್ಟು ಜನರಿಗೆ ಬಹಳ ಇಷ್ಟವಾದ ದೇವರು ಅದರಲ್ಲಿಯೂ ಶನಿದೆಶೆ ಇರುವವರು ಶನಿಕಾಟ ಇರುವವರು ಹೆಚ್ಚಾಗಿ ಆಂಜನೇಯಸ್ವಾಮಿಯ ಮೊರೆ ಹೋಗುವುದನ್ನು ನೋಡಬಹುದು. ವಿಶೇಷವಾಗಿ ಆಂಜನೇಯಸ್ವಾಮಿಗೆ ಮಂಗಳವಾರ ಮತ್ತು ಶನಿವಾರದಂದು ಪೂಜೆ-ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ಮನೆಯಲ್ಲಿ ಸ್ವಾಮಿಯ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ದೇವಾಲಯಗಳಿಗೆ ಹೋಗಿ ಆಂಜನೇಯ ಸ್ವಾಮಿಯ ದರ್ಶನವನ್ನು ಮಾಡುತ್ತಾರೆ. ಆಂಜನೇಯ ಸ್ವಾಮಿಯನ್ನು ಈ...
- Advertisement -spot_img

Latest News

News: ಅಗಾಧ ಸವಾಲುಗಳ ನಡುವೆ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ!

News: ತಾಯಿಯ ಜೀವ ಆಪತ್ತಿನಲ್ಲಿದ್ದಾಗ ವೈದ್ಯರ ಕಾಳಜಿ ಮತ್ತು ಯೋಜಿತ ಚಿಕಿತ್ಸೆಯಿಂದ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಗರ್ಭಿಣಿಯೊಬ್ಬರು...
- Advertisement -spot_img