Thursday, September 25, 2025

beneficiaries in the state in August

ಜಾತಿಗಣತಿ: ಈ ತಿಂಗಳು ಗೃಹಜ್ಯೋತಿಗೆ ಶಾಕ್‌!

ರಾಜ್ಯಾದ್ಯಂತ ನಡೆಯುತ್ತಿರುವ ಜಾತಿಗಣತಿ ಹಲವು ಸಮಸ್ಯೆಗಳ ಕೇಂದ್ರಬಿಂದು ಆಗಿದೆ. ಸರ್ವರ್ ಸಮಸ್ಯೆಯಲ್ಲಿ ಫೀಲ್ಡಿಗಿಳಿದ ಶಿಕ್ಷಕರು ಪರದಾಡುತ್ತಿದ್ದಾರೆ. ಜಾತಿಗಣತಿಯ ಟ್ರಬಲ್ ಈಗ ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೂ ತಟ್ಟಿದೆ. ಬೆಸ್ಕಾಂ ಮೀಟರ್ ರೀಡರ್‌ಗಳಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮನೆ ಗುರುತಿಸಿ ಪಟ್ಟಿ ಮಾಡುವ ಕೆಲಸ ನೀಡಲಾಗಿದೆ. ಬೆಸ್ಕಾಂ ಸಿಬ್ಬಂದಿ ಜಾತಿಗಣತಿಯಲ್ಲಿ ತಲ್ಲೀನರಾಗಿದ್ದ ಪರಿಣಾಮ ಆಗಸ್ಟ್‌ನಲ್ಲಿ ತಡವಾಗಿ ಮೀಟರ್‌...
- Advertisement -spot_img

Latest News

ಸ್ವಾಮಿ ಚೈತನ್ಯಾನಂದನ ಲೀಲೆಗಳು ಬಯಲು

ಶ್ರೀ ಶಾರದಾ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್​​ಮೆಂಟ್, ದೆಹಲಿಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಈ ಸಂಸ್ಥೆ ನಿರ್ದೇಶಕ ​​ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಲೀಲೆಗಳು ಒಂದು, ಎರಡಲ್ಲ....
- Advertisement -spot_img