Monday, April 13, 2026

bengalore MLA

ಸರ್ಕಾರದ ಬಳಿ ಹಠ ಮಾಡಿ ಅನುದಾನ ತಂದು ಕೆಲಸ ಮಾಡುವ ಬೆಂಗಳೂರಿನ ಏಕೈಕ ಶಾಸಕ ಇವರು

www.karnatakatv.net ಬೆಂಗಳೂರು : ಕೊರೊನಾ ಎರಡು ಅಲೆಗಳು ಸರ್ಕಾರದ ಖಜಾನೆ ಖಾಲಿ ಮಾಡಿಸುತ್ತಿದೆ. ಹೀಗಾಗಿ ಅಭಿವೃದ್ದಿ ಯೋಜನೆಗಳು ಅರ್ಧಬಂರ್ಧ ನಿಂತಿವೆ.. ಬೆಂಗಳೂರಿಗೆ ಮತ್ತೆ ಜನ ವಾಪಸ್ ಬಂದ ಕಾರಣ ಅರ್ಧಕ್ಕೆ ನಿಂತ ಕಾಮಗಾರಿಗಳು ಓಡಾಟಕ್ಕೆ ತೊಂದರೆ ಉಂಟು ಮಾಡ್ತಿವೆ. ಸ್ವತಃ ಬಿಜೆಪಿ ಶಾಸಕರೇ ಅನುದಾನ ತರಲು ಸಾಧ್ಯವಾಗದೆ ಕೈಚೆಲ್ಲಿ ಕೂತಿದ್ದಾರೆ. ಬೆಂಗಳೂರಿನ ಏಕೈಕ ಜೆಡಿಎಸ್...
- Advertisement -spot_img

Latest News

ನಿಮ್ಮನ್ನ “ಕನ್ನಡ”ರಾಮಯ್ಯ ಎನ್ನಬೇಕೋ ಅಥವಾ “ಕಳ್ಳ”ರಾಮಯ್ಯ ಅನ್ನಬೇಕೋ?: ಆರ್.ಅಶೋಕ್ ವಾಗ್ದಾಳಿ

Political News: ಚಾಮರಾಜನಗರದ ಗುಂಡ್ಲುಪೇಟೆ ಗಡಿಭಾಗದಲ್ಲಿ ಹಗಲು ದರೋಡೆ ನಡೆಯುತ್ತಿದೆ. ನಮ್ಮ ರಾಜ್ಯದ ಎಂ-ಸ್ಯಾಂಡ್, ಜಲ್ಲಿ ಮತ್ತು ಅಮೂಲ್ಯ ಖನಿಜ ಸಂಪತ್ತು ಪ್ರತಿನಿತ್ಯ 200ಕ್ಕೂ ಹೆಚ್ಚು ಟಿಪ್ಪರ್‌ಗಳಲ್ಲಿ...
- Advertisement -spot_img