Thursday, March 19, 2026

bengalore story

ಬಸ್ ಅಪಘಾತದಿಂದ ಮಗಳ ಜೀವನ ಕೊನೆ

ಕ್ರೈಮ್ ಸುದ್ದಿ: ತಂದೆ ತಾಯಿಗಳು ಮಕ್ಕಳ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಮಕ್ಕಳು ಚೆನ್ನಾಗಿ ಓದಲಿ ಸಮಾಜದಲ್ಲಿ ಅವಳು ಒಳ್ಳೆಯ ಸ್ಥಾನದಲ್ಲಿ ಇರಲಿ ಎಂದು ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಆ ಮಕ್ಕಳೆ ಕಣ್ಣಮುಂದೆ ಪ್ರಾಣ ಕಳೆದುಕೊಂಡರೆ ಹೆತ್ತವರಿಗೆ ಹೇಗಾಗಬೇಡ , ಇಂತಹದೊಂದು ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತುಮಕೂರು ರಸ್ತೆಯ ಜಾಲಹಳ್ಳಿ ಜಂಕ್ಷನ್‌ ಹತ್ತಿರ ಇಂದು ಮುಂಜಾನೆ ಖಾಸಗಿ...
- Advertisement -spot_img

Latest News

ಇಡ್ಲಿ-ದೋಸೆಗೂ ಬಂತು ಸಂಕಷ್ಟ; ತಿಂಡಿ ಸಿಗದೇ ಶಾಸಕರ ಪರದಾಟ!

ರಾಜ್ಯದಲ್ಲಿ ಎಲ್‌ಪಿಜಿ ಕೊರತೆಯ ಪರಿಣಾಮ ಇದೀಗ ಶಾಸಕರ ಭವನಕ್ಕೂ ತಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಉಪಹಾರಕ್ಕೆ ಇಡ್ಲಿ, ದೋಸೆ ಸಿಗದ ಸ್ಥಿತಿ ನಿರ್ಮಾಣವಾಗಿದ್ದು, ಈ ವಿಚಾರವನ್ನು...
- Advertisement -spot_img