Wednesday, June 17, 2026

bengalore story

ಬಸ್ ಅಪಘಾತದಿಂದ ಮಗಳ ಜೀವನ ಕೊನೆ

ಕ್ರೈಮ್ ಸುದ್ದಿ: ತಂದೆ ತಾಯಿಗಳು ಮಕ್ಕಳ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಮಕ್ಕಳು ಚೆನ್ನಾಗಿ ಓದಲಿ ಸಮಾಜದಲ್ಲಿ ಅವಳು ಒಳ್ಳೆಯ ಸ್ಥಾನದಲ್ಲಿ ಇರಲಿ ಎಂದು ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಆ ಮಕ್ಕಳೆ ಕಣ್ಣಮುಂದೆ ಪ್ರಾಣ ಕಳೆದುಕೊಂಡರೆ ಹೆತ್ತವರಿಗೆ ಹೇಗಾಗಬೇಡ , ಇಂತಹದೊಂದು ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತುಮಕೂರು ರಸ್ತೆಯ ಜಾಲಹಳ್ಳಿ ಜಂಕ್ಷನ್‌ ಹತ್ತಿರ ಇಂದು ಮುಂಜಾನೆ ಖಾಸಗಿ...
- Advertisement -spot_img

Latest News

Political News: ಕೃಷ್ಣಭೈರೇಗೌಡರನ್ನು ನೋಡಿದ್ರೆ ಸಿಲ್ಕ್‌ಬೋರ್ಡ್ ನೆನಪಾಗತ್ತೆ: ನಿಖಿಲ್ ಕುಮಾರ್ ವ್ಯಂಗ್ಯ..!

Political News: ಕೃಷ್ಣಭೈರೇಗೌಡ ಅವರು ಹಲವು ದಿನಗಳ ನಂತರ ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ನನಗೆ ಈ ಖಾತೆ ಬೇಡವೆಂದು ಇದೀಗ,...
- Advertisement -spot_img