Monday, December 22, 2025

Bengaluru KSRTC

ಕ್ರಿಸ್ಮಸ್ ಗೆ ರಾಜ್ಯಾದ್ಯಂತ ವಿಶೇಷ ಬಸ್ ಸಂಚಾರ

ಕ್ರಿಸ್ಮಸ್ ಹಬ್ಬದ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ KSRTC ಗುಡ್ ನ್ಯೂಸ್ ನೀಡಿದೆ. ಡಿಸೆಂಬರ್ 19, 20 ಮತ್ತು 24ರಂದು ಬೆಂಗಳೂರಿನಿಂದ ರಾಜ್ಯದಾದ್ಯಂತ ಹೆಚ್ಚುವರಿ ಬಸ್ ಸೇವೆ ಸಂಚರಿಸಲಿದ್ದು, ನಗರದಿಂದ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಹಬ್ಬದ ನಂತರ ಡಿಸೆಂಬರ್ 26 ಹಾಗೂ 28ರಂದು ವಾಪಸ್ ಬರುವ ಪ್ರಯಾಣಿಕರಿಗೂ ವಿಶೇಷ ಬಸ್ ಸೇವೆ ಲಭ್ಯವಿದ್ದು, ಎಲ್ಲಾ...
- Advertisement -spot_img

Latest News

ಷಡ್ಯಂತ್ರಕ್ಕೆ ಕೃಷ್ಣ ಬೈರೇಗೌಡ ನೀಡಿದ ಈ 7 ಕಾರಣಗಳು !

ಕಂದಾಯ ಸಚಿವ ಕೃಷ್ಣ ಬೈರೇಗೌಡ ತಮ್ಮ ವಿರುದ್ಧ ಕೇಳಿ ಬಂದಿರುವ ಭೂಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸುದೀರ್ಘ ಸ್ಪಷ್ಟನೆಯನ್ನು ನೀಡಿದ್ದಾರೆ. ಆರೋಪ ಕೇಳಿ ಬಂದ ಜಮೀನಿನ ವಿಚಾರದ...
- Advertisement -spot_img