Friday, December 26, 2025

Bengaluru-Mumbai Superfast Express

ಬೆಂಗಳೂರು – ಮುಂಬೈ ಸೂಪರ್ ಪಾಸ್ಟ್ ರೈಲಿಗೆ ಅನುಮೋದನೆ, ಅಭಿನಂದನೆ ಸಲ್ಲಿಸಿದ ಸಚಿವ ಜೋಶಿ!

ಹುಬ್ಬಳ್ಳಿ - ಧಾರವಾಡ ಮೂಲಕ ಸಂಚರಿಸುವ ಬೆಂಗಳೂರು - ಮುಂಬೈ ಸೂಪರ್ ಫಾಸ್ಟ್ ರೈಲಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಅನುಮೋದನೆ ಪತ್ರ ನೀಡಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಅಭಿನಂದನೆ ಸಲ್ಲಿಸಿದ್ದಾರೆ. ಬಹುದಿನದ ಬೇಡಿಕೆಯಾಗಿದ್ದಈ ರೈಲಿಗಾಗಿ ಕೇಂದ್ರ ರೇಲ್ವೆ ಸಚಿವರಿಗೆ ವಿನಂತಿಸಿದ್ದು, ಈ ಸೂಪರ್ ಫಾಸ್ಟ್ ರೈಲು ಕರ್ನಾಟಕದ ಮಧ್ಯಭಾಗ ತುಮಕೂರು, ದಾವಣಗೆರೆ,...
- Advertisement -spot_img

Latest News

ಮತದಾರರಿಗೆ ಸಖತ್‌ ಚಾನ್ಸ್‌: ಆಕಾಂಕ್ಷಿಗಳ ಭರ್ಜರಿ ಆಫರ್!‌

ಚುನಾವಣೆಗಳಲ್ಲಿ ಜಯ ಗಳಿಸಲು ಹಲವು ಉಚಿತ ಕೊಡುಗೆಗಳನ್ನು ಪ್ರಕಟಿಸುವುದು ಸಾಮಾನ್ಯ. ಆದರೆ ಮಹಾರಾಷ್ಟ್ರ ರಾಜ್ಯದ ಪುಣೆ ಚುನಾವಣೆಯಲ್ಲಿ "ನಮಗೆ ಮತ ಹಾಕಿ, ಎಸ್‌ಯುವಿ, ಚಿನ್ನ, ಸೈಟು...
- Advertisement -spot_img