Sunday, September 8, 2024

Bengaluru

ಸಂಸದೆ ಸುಮಲತಾ ಅವರ ಮೇಲೆ ಶಾಸಕ ರವೀಂದ್ರ ಶ್ರೀಕಂಠಯ್ಯ ದೂರು ನೀಡಿದ್ದಾರೆ.

www.karnatakatv.net : ಬೆಂಗಳೂರು : ಮಂಡ್ಯದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು  ಸಂಸದೆ ಸುಮಲತಾ ಸುತ್ತ ಇರುವವರೆಲ್ಲ ಅಕ್ರಮದವರೇ. ಗೂಂಡಾಗಳ ರೀತಿ ವರ್ತಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ. ಸಂಸದೆ ಸುಮಲತಾ ಅವರ ಬಳಿ ಕೆಲಸ ಮಾಡುವ ಆಪ್ತ ಸಹಾಯಕರನ್ನು ಬಂಧಿಸಿ ಕೇಸು ದಾಖಲಿಸುವಂತೆ ಆಗ್ರಹಿಸಿದ್ದಾರೆ. ಸುಮಲತಾ ಆಪ್ತ ಕಾರ್ಯದರ್ಶಿ...

ಪೂರ್ಣಗೊಂಡ 5ಡಿ ಚಿತ್ರದ ಚಿತ್ರೀಕರಣ

www.karnatakatv.net : ಬೆಂಗಳೂರು : 5ಡಿ ಚಿತ್ರದ ಚಿತ್ರೀಕರಣವು ಆಗಸ್ಟ್ 4ಕ್ಕೆ ಪೂರ್ಣಗೊಂಡಿದ್ದು , ಎಸ್ ನಾರಾಯಣ್  ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರೀಕರಣ ಮುಗಿದ ಬಳಿಕ ಮಾಧ್ಯಮದ ಮುಂದೆ ಚಿತ್ರತಂಡವು ಮಾತನಾಡಿ ಆ ಚಿತ್ರದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೇ  ಈ ಚಿತ್ರದಲ್ಲಿ ನಾಯಕನಾಗಿ ಆದಿತ್ಯ, ನಾಯಕಿಯಾಗಿ ಆದಿತಿ ಅವರು ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಿದ...

ಬೊಮ್ಮಾಯಿ ಅವರು ಅಷ್ಟು ತಿಳುವಳಿಕೆ ಇಲ್ಲದವರಲ್ಲ; ಬಸನಗೌಡ ಪಾಟೀಲ್ ಯತ್ನಾಳ

www.karnatakatv.net : ಬೆಂಗಳೂರು : ಗಡ್ಡ ಬಿಟ್ಟಾಗ ನಾನು ಶಿವಾಜಿ.. ಆದ್ರೆ ಈಗ ಬಸವಣ್ಣ ನಾಗಿ ಬಂದಿದ್ದಿನಿ ಅಷ್ಟೇ.. ಯಡಿಯೂರಪ್ಪ ಜೀವನ ನೆಮ್ಮದಿ, ಸುಖವಾಗಿರಲಿ.. ಯಡಿಯೂರಪ್ಪ 100 ವರ್ಷ ನೆಮ್ಮದಿಯಾಗಿ ಇರಲಿ.. ಬೊಮ್ಮಾಯಿ ಅವರು ಅಷ್ಟು ತಿಳುವಳಿಕೆ ಇಲ್ಲದವರಲ್ಲ ಅವರಿಗೆ ಎಲ್ಲಾ ಗೊತ್ತಾಗುತ್ತೆ.  ಬಿಎಸ್ ವೈ ಅವರು ನಿರ್ಗಮನದ ಬಗ್ಗೆ ಕೆಟ್ಟದಾಗಿ ಮಾತನಾಡ ಬಾರದು...

ಇಂದು ಚಾತುರ್ಮಾಸದ ಸಂಕಲ್ಪ ಮಾಡುವ ದಿನವಾಗಿದೆ

www.karnatakatv.net : ಬೆಂಗಳೂರು : ಈ ದಿನವನ್ನು ಯಥಿಪಂಚಮಿ ಎಂದು ಕರೆಯುತ್ತಾರೆ ಇದೇ ದಿನದಂದು ಭಾರತದಲ್ಲಿ ಎಲ್ಲಾ ಸನ್ಯಾಸಿಗಳು ಚಾತುರ್ಮಾಸದ ಸಂಕಲ್ಪ ಮಾಡಲಾಗುವ ದಿನ ಇದಾಗಿದ್ದು ಇಂದು ನಮ್ಮಆತ್ಮಿಯ ಸ್ನೇಹಿತರಾದ ಬಸವರಾಜ ಬೊಮ್ಮಾಯಿ ಅವರು ಈ ರಾಜ್ಯದ ಮುಖ್ಯ ಮಂತ್ರಿಯಾಗಿ ಪ್ರಮಾಣ ಸ್ವೀಕಾರ  ಮಾಡಿದರು. ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ಮೋದಿ ಅವರು ಗೃಹ...

ಬಿಎಸ್ಪಿ ಶಾಸಕ ಎನ್ ಮಹೇಶ್ ಶೀಘ್ರ ಬಿಜೆಪಿ ಸೇರ್ಪಡೆ

www.karnatakatv.net : ಬೆಂಗಳೂರು : ಬಿಜೆಪಿ ಶಾಸಕರು ಮುಂದಿನ ಸಿಎಂ ಆಯ್ಕೆ ಮಾಡುವಲ್ಲಿ ಬ್ಯುಸಿಯಾಗಿದ್ರೆ  ಬಿಸ್ಪಿ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ.. ಈ ಕುರಿತು ಯಡಿಯೂರಪ್ಪ ನಿವಾಸ ಕಾವೇರಿ ಬಳಿ ಮಾತನಾಡಿದ ಕೊಳ್ಳೆಗಾಲ ಶಾಸಕ ಕಾರ್ಯಕರ್ತರ  ಅಭಿಪ್ರಾಯ ಸಂಗ್ರಹ ಮಾಡ್ತಿದ್ದು, ಬಹುತೇಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೆ ಒಲವು ತೋರಿಸಿದ್ದಾರೆ. ಹೀಗಾಗಿ...

ನನ್ನ ಕೈಯಲ್ಲಿ ಏನು ಇಲ್ಲ.. ಬಿಎಸ್ ವೈ

ಬೆಂಗಳೂರು : ಸಿಎಂ ಬದಲಾವಣೆಯ ಹಿನ್ನೆಲೆಯಲ್ಲಿ ತುಂಬಾ ವದಂತಿಗಳು ಬರುತ್ತಲೇ ಇವೆ, ನನ್ನ ಕೈಯಲ್ಲಿ ಏನು ಇಲ್ಲ ಎಲ್ಲಾ ಹೈಕಮಾಂಡ್ ನಿರ್ದಾರ ಮಾಡಬೇಕು ಎಂದು ಬಿಎಸ್ ವೈ ಅವರು ತಿಳಿಸಿದ್ದಾರೆ, ಹಾಗೆ ಇದೀಗ ಮಠಾಧೀಶರು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದು, 30ಕ್ಕೂ ಹೆಚ್ಚು ಸ್ವಾಮೀಜಿಗಳು ಯಡಿಯೂರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಬಾಲೇಹೊಸೂರಿನ ದಿಂಗಾಲೆಶ್ವರ ಶ್ರೀ ನೇತೃತ್ವದಲ್ಲಿ...

‘ದೀನ-ದಲಿತರು, ಬಡವರು ಶೋಷಿತರ ಧ್ವನಿಯಾಗಿ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ’

ಬೆಂಗಳೂರು: ಸಾರ್ವಜನಿಕರು ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಲು ಮಾನವ ಹಕ್ಕುಗಳು ಅವಶ್ಯಕವೆಂದು ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಎನ್.ಸಿ ಸುರೇಶ್ ಹೇಳಿದರು. https://youtu.be/g079HzNIztY ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸಿದ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರು, ಬಿಬಿಎಂಪಿ ಸಿಬ್ಬಂದಿ, ವೈದ್ಯರು ಹಾಗೂ ಪತ್ರಕರ್ತರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಕರ್ನಾಟಕ ಟಿವಿ...

ರಾಜ್ಯದಲ್ಲಿ 10 ಸಾವಿರದ ಹತ್ತಿರಕ್ಕೆ ಬರುತ್ತಿರುವ ಕೊರೊನಾ ಕೇಸ್..!

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಸದ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 9ಸಾವಿರದ ಗಡಿ ದಾಟಿದ್ದು, ಇಂದು ಒಂದೇ ದಿನ 116 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. https://youtu.be/vsgvG0tD27A ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಲ್ಲಿ ಇಂದು ಒಂದೇ ದಿನ 9,280 ಮಂದಿಗೆ ಕೊರೊನಾ ಸೋಂಕು ತಗುಲಿದೆ. 116 ಮಂದಿ ಸಾವನ್ನಪ್ಪಿದ್ದಾರೆ....

ರಾಜ್ಯದಲ್ಲಿ ಒಂದೇ ದಿನ 9,860 ಕೊರೊನಾ ಕೇಸ್, 113 ಮಂದಿ ಸಾವು, 6,287 ಜನ ಗುಣಮುಖ..!

ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 9860 ಕೊರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲದೇ, 6287 ಸೋಂಕಿತರು ಗುಣಮುಖರಾಗಿದ್ದಾರೆ. 113 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. https://youtu.be/bHf-68hF0nc ಇನ್ನು ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಮೂರು ಲಕ್ಷದ ಆರವತ್ತು ಸಾವಿರಕ್ಕೇರಿಕೆಯಾಗಿದೆ. ಅಲ್ಲದೇ, 2ವರೆ ಲಕ್ಷಕ್ಕೂ ಅಧಿಕ ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದೀಗ ಕರ್ನಾಟಕದಲ್ಲಿ ಒಟ್ಟು 94,459...

ಇಂದು ರಾಜ್ಯದಲ್ಲಿ 5536 ಕೊರೋನಾ ಕೇಸ್, 2819 ಮಂದಿ ಡಿಸ್ಚಾರ್ಜ್..!

ಇಂದು ರಾಜ್ಯದಲ್ಲಿ 5536 ಕೊರೋನಾ ಕೇಸ್ ಕಂಡುಬಂದಿದ್ದು, ಬೆಂಗಳೂರಿನಲ್ಲಿ 1898 ಕೇಸ್ ಕಂಡುಬಂದಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ. ಅಲ್ಲದೇ, 2819 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. https://youtu.be/u62jIBbRibU ರಾಜ್ಯದಲ್ಲಿ ಮಹಾಮಾರಿಗೆ ಇಂದು 102 ಮಂದಿ ಬಲಿಯಾಗಿದ್ಧಾರೆ. ಈ ಮೂಲಕ ಇದುವರೆಗೂ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 2055ಕ್ಕೆ ಏರಿಕೆಯಾಗಿದೆ. https://youtu.be/00nyXdfYbYg ಇಂದು...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img