Thursday, June 19, 2025

bhagavadgeetha

ಈ ಅಂಶವನ್ನು ನೀವು ತಿಳಿದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ..

Spiritual: ಭಗವದ್ಗೀತೆಯನ್ನು ಓದಿದವರು, ಅತ್ಯುತ್ತಮವಾಗಿ ಬದುಕುತ್ತಾರೆಂದು ಹಿರಿಯರು ಹೇಳುತ್ತಾರೆ. ಏಕೆಂದರೆ ಇದರಲ್ಲಿ ಅಂಥ ಅತ್ಯದ್ಭುತ ವಿಷಯವನ್ನು ವಿವರಿಸಲಾಗಿದೆ. ಇಂದು ನಾವು ಯಾವ ಅಂಶವನ್ನು ತಿಳಿದರೆ, ನಮ್ಮ ಭವಿಷ್ಯ ಉತ್ತಮವಾಗಿ ಇರುತ್ತದೆ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಅಂಶವೆಂದರೆ, ನಿಮ್ಮ ಭವಿಷ್ಯ ಉತ್ತಮವಾಗಿರಬೇಕು ಅಂದ್ರೆ, ನಿಮ್ಮ ಆಲೋಚನೆ, ನೀವು ಮಾಡುವ ಕೆಲಸ ಉತ್ತಮವಾಗಿರಬೇಕು. ನಿಮ್ಮ ನಡುವಳಿಕೆ ಸರಿಯಾಗಿರಬೇಕು....

ಕಟಕಟೆಯಲ್ಲಿ ನಿಂತಾಗ ಭಗವದ್ಗೀತೆಯ ಮೇಲೆ ಕೈಯಿಟ್ಟು ಶಪಥ ಮಾಡಲು ಹೇಳುವುದ್ಯಾಕೆ..?- ಭಾಗ 2

Spiritual: ಈ ಕಥೆಯ ಮೊದಲ ಭಾಗದಲ್ಲಿ ನಾವು ಎತ್ತಿನ ಜನ್ಮ ಪಡೆದು, ವೇಶ್ಯೆಯಿಂದ ಪುಣ್ಯ ಪಡೆದು, ಮತ್ತೆ ಮನುಷ್ಯ ಜನ್ಮ ಪಡೆದ ಸುಶರ್ಮನ ಬಗ್ಗೆ ಹೇಳಿದ್ದೆವು. ಇದೀಗ, ಆ ವೇಶ್ಯೆಗೆ ಪುಣ್ಯ ಹೇಗೆ ಲಭಿಸಿತು ಅನ್ನುವ ಬಗ್ಗೆ ತಿಳಿದುಕೊಳ್ಳೋಣ. ಸುಶರ್ಮ ವೇಶ್ಯೆಯ ಬಳಿ ಬರುತ್ತಾನೆ. ಆಕೆ ಇಷ್ಟು ಪುಣ್ಯ ಪ್ರಾಪ್ತಿ ಮಾಡಲು ಕಾರಣವೇನೆಂದು ಕೇಳುತ್ತಾನೆ. ಅದಕ್ಕೆ...

ಕಟಕಟೆಯಲ್ಲಿ ನಿಂತಾಗ ಭಗವದ್ಗೀತೆಯ ಮೇಲೆ ಕೈಯಿಟ್ಟು ಶಪಥ ಮಾಡಲು ಹೇಳುವುದ್ಯಾಕೆ..?- ಭಾಗ 1

Spiritual: ಕೋರ್ಟ್ ಕಟಕಟೆಯಲ್ಲಿ ನಿಂತಾಗ, ಅವರ ಎದುರು ಭಗವದ್ಗೀತೆಯ ಪುಸ್ತಕ ತಂದಿಡಲಾಗುತ್ತದೆ. ಮತ್ತು ಅದರ ಮೇಲೆ ಪ್ರಮಾಣ ಮಾಡಿ, ನಾನು ಏನು ಹೇಳುತ್ತೇನೋ ಅದೆಲ್ಲವೂ ಸತ್ಯ ಎಂದು ಹೇಳಿಸಲಾಗುತ್ತದೆ. ಹಾಗಾದರೆ ಯಾಕೆ ಹೀಗೆ ಮಾಡಲಾಗುತ್ತದೆ.. ಇದರ ಹಿಂದಿನ ಸತ್ಯವೇನು ಎಂದು ತಿಳಿಯೋಣ ಬನ್ನಿ.. ಭಗವದ್ಗೀತೆಯಲ್ಲಿ ಶ್ರೀವಿಷ್ಣುವಿನ ಅಂಗಗಳ ವರ್ಣನೆ ಇದೆ. ಒಂದರಿಂದ ಐದನೇಯ ಅಧ್ಯಾಯದವರೆಗೆ ವಿಷ್ಣುವಿನ...

ನಿಮ್ಮಲ್ಲಿರುವ ಈ 3 ಗುಣಗಳನ್ನು ಬಿಟ್ಟುಬಿಡಿ, ಇಲ್ಲದಿದ್ದಲ್ಲಿ ನೀವೆಂದೂ ಉದ್ಧಾರವಾಗುವುದಿಲ್ಲ..

Spiritual: ಮನುಷ್ಯನಲ್ಲಿರುವ ಕೆಲ ಗುಣಗಳು, ಅವನನ್ನು ಉದ್ಧಾರವಾಗಲು ಬಿಡುವುದಿಲ್ಲ. ಈ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಭಗವದ್ಗೀತೆಯ ಪ್ರಕಾರ, ಮನುಷ್ಯನಲ್ಲಿರುವ 3 ಗುಣಗಳೇ ಅವನ ಅವನತಿಗೆ ಕಾರಣವಾಗುತ್ತದೆ. ಹಾಗಾದ್ರೆ ಆ ಕಾರಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ದುರಾಸೆ. ಮನುಷ್ಯನಿಗೆ ಆಸೆ ಇರಬೇಕು ಅನ್ನುವುದು ನಿಜ. ಆದರೆ ದುರಾಸೆ ಇರಬಾರದು. ಮನುಷ್ಯನಿಗಿರುವ ದುರಾಸೆಯೇ, ಅವನ ಜೀವನ ಹಾಳು...

ಹೆಣ್ಣು ಮಕ್ಕಳು ಮಾತೆ ಸೀತೆಯಿಂದ ಕಲಿಯಬೇಕಾದ ಗುಣಗಳಿವು..

ರಾಮಾಯಣದಲ್ಲಿ ಬರುವ ಮುಖ್ಯಪಾತ್ರಗಳಲ್ಲಿ ಸೀತೆ ಕೂಡಾ ಒಬ್ಬಳು. ವಿವಾಹದ ಬಳಿಕ ಕಷ್ಟಗಳನ್ನೇ ಅನುಭವಿಸಿದ ಸೀತೆ, ಕೊನೆಗೆ ರಾಮನಿಂದ ದೂರವಾದಳು. ಆದರೂ ಕೂಡ ಸೀತೆಯಲ್ಲಿರುವ ಕೆಲ ಗುಣಗಳು ಇಂದಿನ ಕಾಲದ ಹೆಣ್ಣು ಮಕ್ಕಳು ಕಲಿತರೆ, ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಸೀತೆಯಿಂದ ಕಲಿಯಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ತ್ಯಾಗ. ಸೀತಾಮಾತೆಯ ತ್ಯಾಗದ ಬಗ್ಗೆ ಹೇಳುವುದಾದರೆ,...

ಅನಂತ ಪದ್ಮನಾಭ ಮಂದಿರದ 7ನೇ ಕೋಣೆಯ ಬಾಗಿಲು ತೆಗೆದರೆ ಏನಾಗುತ್ತದೆ..? ಅಲ್ಲಿರುವ ರಹಸ್ಯವಾದರೂ ಏನು..?

ಕೇರಳದ ತಿರುವನಂತಪುರಂನಲ್ಲಿರುವ ಅನಂತ ಪದ್ಮನಾಭ ಮಂದಿರದಲ್ಲಿ ಸಾಕಷ್ಟು ಚಿನ್ನಾಭರಣಗಳಿದೆ ಎಂದು, ಕೆಲ ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಅಲ್ಲಿರುವ 7 ಕೋಣೆಗಳಲ್ಲಿ 6 ಕೋಣೆಗಳ ಬಾಗಿಲನ್ನು ತೆರೆಸಿ, ಚಿನ್ನಾಭರಣಗಳನ್ನು ತೆಗೆಯಲಾಗಿತ್ತು. ಆದ್ರೆ ಇದುವರೆಗೆ 7ನೇ ಕೋಣೆಯ ಬಾಗಿಲು ತೆಗೆಯಲು ಮಾತ್ರ ಯಾರೂ ಧೈರ್ಯ ಮಾಡಲಿಲ್ಲ. ಯಾಕಂದ್ರೆ ಈ 7ನೇ ಕೋಣೆಯ ಬಾಗಿಲು ತೆರೆಯದಂತೆ ಯಾವುದೋ...

ಎಂಥ ಹೆಣ್ಣನ್ನು ಮದುವೆಯಾಗಬಾರದು ಎನ್ನುತ್ತಾರೆ ಚಾಣಕ್ಯ..?

ಹಲವು ಹುಡುಗರಿಗೆ ತಾನು ಮದುವೆಯಾಗುವ ಹೆಣ್ಣು, ಸಂಸ್ಕಾರವಂತೆಯಾಗಿರಬೇಕು, ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಕಷ್ಟ ಸುಖಗಳಿಗೆ ಸಾಥ್ ನೀಡಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಎಲ್ಲರಿಗೂ ತಮಗೆ ಬೇಕಾದ ಹೆಣ್ಣು ಸಿಗುವುದಿಲ್ಲ. ಹಾಗಾದ್ರೆ ಎಂಥ ಹೆಣ್ಣಿನಲ್ಲಿ ಇಂಥ ಗುಣಗಳಿರುವುದಿಲ್ಲ..? ಎಂಥ ಹೆಣ್ಣನ್ನು ವರಿಸಬಾರದು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ....

ನಿಮಗೆ ತುಂಬ ಕೋಪ ಬರತ್ತಾ..?ನಿಮ್ಮದು ಸಿಡುಕುವ ಗುಣಾನಾ..? ಹಾಗಾದ್ರೆ ಈ ಕಥೆ ಓದಿ..

ಯಾರಿಗೆ ಸಿಟ್ಟು ಜಾಸ್ತಿ ಇರತ್ತೋ ಅವರು ಜೀವನದಲ್ಲಿ ಮುಂದೆ ಬರೋಕ್ಕೆ ಸಾಧ್ಯಾನೇ ಇಲ್ಲಾ… ಆದ್ರೂ ಕೋಪಿಷ್ಠರು ಜೀವನದಲ್ಲಿ ಮುಂದೆ ಬಂದಿದ್ರೆ, ಅದು ಅವರ ಕೆಲ ಸಮಯಯದ ತಾಳ್ಮೆಯಿಂದ ಬಂದಿರ್ತಾರೆ. ಯಾಕಂದ್ರೆ ಯಾರಿಗೆ ಸಿಟ್ಟು ಬರತ್ತೋ, ಆ ಸಮಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಬರೀ ತಪ್ಪು ಭಾವನೆಗಳೇ ತುಂಬಿರತ್ತೆ. ಹಾಗಾಗಿ ಸಿಡುಕುತ್ತಲೇ ಇರುವವರಿಗೆ ದುಃಖವೇ ಹೆಚ್ಚು. ಹಾಗಾದ್ರೆ...

ಆಸೆ, ಆಕಾಂಕ್ಷೆ, ಕೆಲಸಗಳ ಬಗ್ಗೆ ಭಗವದ್ಗೀತೆಯಲ್ಲಿ ಹೇಳಿದ್ದೇನು ಗೊತ್ತಾ..?

ಭಗವದ್ಗೀತೆಯ ಬಗ್ಗೆ ಅರಿವಿದ್ದವರು, ಭಗವದ್ಗೀತೆ ಓದಿದವರು ಹೇಳುವುದೇನೆಂದರೆ ಜೀವನದಲ್ಲಿ ಜಿಗುಪ್ಸೆ ಬಂದಾಗ, ಅಥವಾ ಮುಂದಿನ ಜೀವನ ಹೇಗೆ ಎಂಬ ಚಿಂತೆ ಕಾಡಿದಾಗ ಭಗವದ್ಗೀತೆ ಓದಬೇಕಂತೆ. ಯಾಕಂದ್ರೆ ಭಗವದ್ಗೀತೆಯಲ್ಲಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಉತ್ತಮವಾಗಿ ಹೇಳಿದ್ದಾರೆ. ಹಾಗಾದ್ರೆ ಆಸೆ, ಆಕಾಂಕ್ಷೆ ಮತ್ತು ಕೆಲಸದ ಬಗ್ಗೆ ಕೃಷ್ಣ ಅರ್ಜುನನಿಗೆ ಹೇಳಿದ್ದೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img