Thursday, October 17, 2024

Bhajan mandir

ಭಜನಾ ಮಂದಿರದಲ್ಲಿ ಭಜನೆ ಮಾಡುವಾಗಲೇ ಮಹಿಳೆಯ ಸರ ಕದ್ದೊಯ್ದ ಕಳ್ಳ: Viral Video

Bengaluru News: ಬೆಂಗಳೂರಿನ ಭಜನಾ ಮಂದಿರದಲ್ಲಿ ಭಜನೆ ಮಾಡುವಾಗ, ಕಿಟಕಿಯ ಬಳಿ ಕುಳಿತು ಭಜನೆ ಮಾಡುತ್ತಿದ್ದ ಮಹಿಳೆಯ ಸರ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. https://youtu.be/OVgITousLqU ಬೆಂಗಳೂರಿನ ನಂದಿನಿ ಲೇಔಟ್‌ನ ಶಂಕರಪುರದ ವಿನಾಯಕ ಮಂದಿರದಲ್ಲಿ ಮಹಿಳೆಯರೆಲ್ಲ ಸೇರಿ, ಭಜನೆ ಮಾಡುವಾಗ ಈ ಘಟನೆ ನಡೆದಿದೆ. ಭಜನೆ ಮಾಡುವ ವೇಳೆ, ಯಾರೋ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಭಜನೆಯನ್ನು ರೆಕಾರ್ಡ್ ಮಾಡುತ್ತಿದ್ದರು....
- Advertisement -spot_img

Latest News

ಪೂರ್ವ ಜನ್ಮ ಅನ್ನೋದು ನಿಜಾನಾ? ಕನಸಿನಲ್ಲಿ ಹಿಂದಿನ ಜನ್ಮದ ಘಟನೆಗಳು ಕಾಣಿಸುತ್ತಾ?

Health Tips: ನಾವು ರೇಖಿ ಚಿಕಿತ್ಸೆಯ ಬಗ್ಗೆ ನಿಮಗೆ ಹಲವು ವಿವರಣೆ ನೀಡಿದ್ದೇವೆ. ಅದೇ ರೀತಿ ರೇಖಿ ತಜ್ಞೆಯಾದ ಡಾ.ಭರಣಿಯವರು, ರೇಖಿ ಬಗ್ಗೆ ಇನ್ನಷ್ಟು ಮಾಹಿತಿ...
- Advertisement -spot_img