Saturday, May 10, 2025

bhishma

ಮರಣಕ್ಕೂ ಮುನ್ನ ಭೀಷ್ಮ ಕರ್ಣನ ಬಳಿ ಹೇಳಿದ ಸತ್ಯಗಳಿವು..

ಇಚ್ಛಾ ಮರಣಿಯಾಗಿದ್ದ ಭೀಷ್ಮ, ಹಲವು ಜೀವನ ಪಾಠಗಳನ್ನು ಕಲಿತಿದ್ದರು. ಹಾಗಾಗಿಯೇ ಅವರು ಕೌರವರು ಮತ್ತು ಪಾಂಡವರಿಗೆ ತಮ್ಮ ಜೀವನಾನುಭವಗಳನ್ನು ಹೇಳುತ್ತಿದ್ದರು. ಅಲ್ಲದೇ ಮಹಾಭಾರತ ಯುದ್ಧ ಕಾಲದಲ್ಲಿ ಶರಶಯ್ಯದ ಮೇಲೆ ಮಲಗಿದ್ದಾಗಲೂ, ಭೀಷ್ಮರು ಕರ್ಣನಿಗೂ ಕೆಲ ವಿಷಯಗಳನ್ನು ಹೇಳಿದ್ದರು. ಹಾಗಾದ್ರೆ ಭೀಷ್ಮ ಪಿತಾಮಹ, ಕರ್ಣನಿಗೆ ಹೇಳಿದ ಸತ್ಯ ಎಂಥದ್ದು ಅಂತಾ ತಿಳಿಯೋಣ ಬನ್ನಿ.. ಲಂಕಾಪತಿ ರಾವಣನ ಪೂರ್ಣವಾಗದ...

ಭೀಷ್ಮ ಪಿತಾಮಹರ ಈ 5 ತಪ್ಪಿನಿಂದಾಗಿಯೇ ಮಹಾಭಾರತ ಯುದ್ಧವಾಗಿತ್ತು..

ದ್ರೌಪದಿಯ ಸಿಟ್ಟಿನಿಂದಲೇ ಮಹಾಭಾರತ ಯುದ್ಧ ನಡೆದಿದ್ದು ನಿಜವಾದರೂ ಕೂಡ, ಆ ಸಿಟ್ಟಿಗೆ ಭೀಷ್ಮ ಪಿತಾಮಹರ ತಪ್ಪು ಕೂಡ ಕಾರಣವಾಗಿತ್ತು. ಹಾಗಾದ್ರೆ ಭೀಷ್ಮ ಮಾಡಿದ ತಪ್ಪಾದರೂ ಏನು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು, ಧೃತರಾಷ್ಟ್ರ ಮಾಡುತ್ತಿರುವುದು ತಪ್ಪು ಎಂದು ತಿಳಿದ ಮೇಲೂ ಕೂಡ, ಭೀಷ್ಮ ಪಿತಾಮಹ ಸುಮ್ಮನಿದ್ದಿದ್ದು ಮೊದಲ ತಪ್ಪು. ಪುತ್ರ ವ್ಯಾಮೋಹದಿಂದ ಧೃತರಾಷ್ಟ್ರ ಪಾಂಡವರಿಗೆ...

ಮಕರ ಸಂಕ್ರಾಂತಿಗಾಗಿ ಭೀಷ್ಮ ಪಿತಾಮಹ ಅಂಪಶಯನದ ಮೇಲೆ ಯಾಕೆ ಕಾಯುತ್ತಿದ್ದದ್ದು ಗೊತ್ತಾ..?

Devotional ಹಿಂದೂ ಸನಾತನ ಧರ್ಮದಲ್ಲಿ, ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಿದಾಗ.. ಮಕರ ಸಂಕ್ರಾಂತಿ ಸಂಭವಿಸುತ್ತದೆ. ಶನಿಯು ಮಕರ ರಾಶಿಯ ಅಧಿಪತಿ.. ಸೂರ್ಯ ದೇವರು ವಿವಿಧ ರಾಶಿಗಳಲ್ಲಿ ಸಂಚರಿಸುತ್ತಾನೆ ಮತ್ತು ಮಕರ ಸಂಕ್ರಾಂತಿಯಂದು ತನ್ನ ಮಗನ ಮನೆಗೆ ತಲುಪುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ನಂತರ. ಸೂರ್ಯ ನಿರಂತರವಾಗಿ ಪ್ರಯಾಣಿಸುತ್ತಿರುತ್ತಾನೆ. ಮಕರ ಸಂಕ್ರಾಂತಿಯ ದಿನದಿಂದ...
- Advertisement -spot_img

Latest News

ಪಾಕಿಗಳೊಂದಿಗೆ ಸೆಣಸಾಡಿ ಶೌರ್ಯ : ಗುಂಡಿನ ಚಕಮಕಿಯಲ್ಲಿ ಆಂಧ್ರದ ಯೋಧ ಹುತಾತ್ಮ..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ...
- Advertisement -spot_img