Thursday, January 22, 2026

Bidar Civic Issues

ದುಡ್ಡು ಕೊಟ್ಟಿಲ್ಲ ಅಂದ್ರೆ ಸರ್ಟಿಫಿಕೇಟ್ ಸಿಗೋದಿಲ್ಲ – ಇಲ್ಲಿ ನೋಡಿ ಸಚಿವರೇ!!!

ಬೀದರ್ ಜಿಲ್ಲೆಯ ಪೌರಾಡಳಿತ ಇಲಾಖೆಯ ಕಾರ್ಯವೈಖರಿ ಜನರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಹುಟ್ಟುವುದಕ್ಕೂ ಹಣ ಕೊಡ್ಬೇಕು. ಸಾಯುವುದಕ್ಕೂ ಹಣ ಕೊಡ್ಬೇಕು ಅಂದ್ರೆ ಜನ ಸಾಮಾನ್ಯರು ಏನು ಮಾಡಬೇಕು? ಅನ್ನೋ ಪ್ರಶ್ನೆ ಬೀದರ್‌ನ ಬೀದಿಗಳಲ್ಲಿ ಕೇಳಿಬರುತ್ತಿದೆ. ಯಾಕಂದ್ರೆ ಬೀದರ್ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಹೊಸ ಅಧ್ಯಾಯ ಬೆಳಕಿಗೆ ಬಂದಿದೆ. ಒಂದು ಹುಟ್ಟಿನ ದಾಖಲೆ ಪಡೆಯಲು, ಅಥವಾ...
- Advertisement -spot_img

Latest News

ಶೂ ಪ್ರಮೋಟ್ ಮಾಡುವ ಭರದಲ್ಲಿ ಭರತನಾಟ್ಯಕ್ಕೆ ಅವಮಾನಿಸಿದ ಕಲಾವಿದೆ.. ನೆಟ್ಟಿಗರ ಅಸಮಾಧಾನ

National News: ಭರತನಾಟ್ಯ ಅನ್ನೋದು ಬರೀ 1 ಕಲೆಯಲ್ಲ. ಅದು ವಿದೇಶದಲ್ಲಿ ನಮ್ಮ ಭಾರತವನ್ನು ಪ್ರತಿನಿಧಿಸುವ ಕಲೆ. ಕೆಲವರ ಜೀವನ ರೂಪಿಸುವ ಕಲೆ. ಅನ್ನಪೂರ್ಣೆಗೆ ಸಮನಾದ...
- Advertisement -spot_img