Wednesday, September 17, 2025

big boss ott

ಬಿಗ್‌ಬಾಸ್‌ನಲ್ಲಿ ಸಿಕ್ಕ ದುಡ್ಡನ್ನ ಏನ್ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ರೂಪಿ ಏನಂದ್ರು ಗೊತ್ತಾ..?

ಬಿಗ್‌ಬಾಸ್ ಕನ್ನಡ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಗೆದ್ದ ಹಣವನ್ನ ಏನು ಮಾಡ್ತಾರೆ ಅಂತಾ ಹೇಳಿದ್ದಾರೆ. ನಾನು ಬಿಗ್‌ಬಾಸ್ ಫಿನಾಲೆ ಸ್ಟೇಜ್‌ ಮೇಲೂ ಹೇಳಿದ್ದೆ. ದುಡ್ಡು ಈಗ ಖರ್ಚಾಗಬಹುದು. ಆದ್ರೆ ನನಗೆ ಕಪ್ ಬೇಕು. ಅದು ಮುಖ್ಯ ಅಂತಾ ಹೇಳಿದ್ದೆ. ಯಾಕಂದ್ರೆ ದುಡ್ಡು ಇನ್ನು ಸ್ವಲ್ಪ ತಿಂಗಳಲ್ಲಿ...

ಬಿಗ್ ಬಾಸ್ ಮನೆಯೊಳಗೆ ಗುರೂಜಿ ಗರಂ ಆಗಿದ್ದೇಕೆ…?! ಉದಯ್ಗೆ ಗುರೂಜಿ ವಾರ್ನಿಂಗ್..!

bigboss news: ಸಾಕಷ್ಟು ಕುತೂಹಲ ಮೂಡಿಸುತ್ತಿದೆ ಬಿಗ್ ಬಾಸ್ ಒಟಿಟಿ .ಬಿಗ್ ಬಾಸ್  ಆರಂಭವಾದ ಒಂದೇ ವಾರದಲ್ಲಿ ಮನೆಯಲ್ಲಿ ಅನೇಕ ವಿಚಾರಗಳು ನಡೆಯುತ್ತಿವೆ.ಕೆಲವರು ಲವ್-ಫ್ಲರ್ಟ್ ವಿಚಾರಕ್ಕೆ ಸುದ್ದಿಯಾದ್ರೆ, ಇನ್ನೂ ಕೆಲವರು ಕಿತ್ತಾಟದಿಂದಲೇ ಸದ್ದು ಮಾಡುತ್ತಿದ್ದಾರೆ.ಇದೇ ವಿಚಾರವಾಗಿ ಆರ್ಯವರ್ಧನ್ ಗುರೂಜಿ ಸುದ್ದಿಯಲ್ಲಿದ್ದಾರೆ.ಸೈಲೆಂಟ್ ಆಗಿದ್ದ ಗುರೂಜಿ ಏಕಾಏಕಿ ಗರಂ ಆಗಿದ್ದೇಕೆ ಎಂಬುವುದೇ ಕುತೂಹಲದ ವಿಚಾರ. ಟ್ರೋಲ್​ಆಗುತ್ತಾ ಸದಾ ಸುದ್ದಿಯಲ್ಲಿದ್ದ ಆರ್ಯವರ್ಧನ್...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img