ಕಪ್ಪು ಅಂದರೆ ಹಿಂದೂ ಧರ್ಮದಲ್ಲಿ ಅಷ್ಟೇನು ಹೆಚ್ಚಿನ ಮಹತ್ವವನ್ನು ಹೊಂದಿಲ್ಲ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣದ ಬಟ್ಟೆ ಹಾಕಲು ಬಿಡುವುದಿಲ್ಲ. ಕಪ್ಪು ತಿಲಕವನ್ನು ಎಲ್ಲಿಯೂ ಹಚ್ಚಲ್ಲ. ಕಪ್ಪು ದಾರವನ್ನ ಕೂಡ ಪೂಜೆ ಸಮಮಯದಲ್ಲಿ ಕಟ್ಟಲಾಗುವುದಿಲ್ಲ. ಆದರೂ ಕಪ್ಪು ಬಣ್ಣದ ದಾರ ಮತ್ತು ಕಪ್ಪು ಬೊಟ್ಟನ್ನು ಇಡುತ್ತಾರಲ್ಲ ಅದು ಯಾಕೆ ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿಯನ್ನ...
ಎಲ್ಲರೂ ಕಪ್ಪು ದಾರ ಕಟ್ಟಿಕೊಳ್ಳುವುದು ಉತ್ತಮವಲ್ಲ. ಯಾರಿಗೆ ಕಪ್ಪು ದಾರ ಕಟ್ಟಿದರೆ ಒಳಿತಾಗುತ್ತದೆಯೋ, ಯಾರ ರಾಶಿಗೆ ಕಪ್ಪು ದಾರ ಹೊಂದುತ್ತದೆಯೋ ಅವರೇ ಕಪ್ಪು ದಾರವನ್ನ ಕಾಲಿಗೆ ಅಥವಾ ಕೈಗೆ ಕಟ್ಟಿಕೊಳ್ಳಬೇಕು ಅಂತಾ ನಾವು ಹೇಳಿದ್ದೇವು. ಇದೇ ರೀತಿ ದೃಷ್ಟಿ ಬಿದ್ದರೆ ಕಪ್ಪು ದಾರವನ್ನ ಕಟ್ಟುವ ಪದ್ಧತಿ ಇದೆ. ಹಾಗಾದ್ರೆ ಯಾರಿಗೆ ಕಪ್ಪು ದಾರ ಕಟ್ಟಿದರೆ...
ಇತ್ತೀಚಿನ ದಿನಗಳಲ್ಲಿ ಕಪ್ಪು ದಾರ ಕಟ್ಟೋದು ಫ್ಯಾಷನ್ ಆಗಿ ಬಿಟ್ಟಿದೆ. ಕೆಲವರು ಕಾಲು ನೋವು, ದುಷ್ಟಶಕ್ತಿಗಳ ಕಾಟ ಅಂತಾ ಕಪ್ಪು ದಾರವನ್ನ ಕಾಲಿಗೆ ಮತ್ತು ಕೈಗೆ ಸುತ್ತಿಕೊಳ್ಳುತ್ತಾರೆ. ಆದ್ರೆ ಇನ್ನು ಕೆಲವರು ಫ್ಯಾಷನ್ಗಾಗಿ ಕಪ್ಪು ದಾರವನ್ನ ಕಾಲಿಗೆ ಹಾಕಿಕೊಳ್ಳುತ್ತಾರೆ. ಹಾಗಾದ್ರೆ ಕಪ್ಪು ದಾರವನ್ನ ಯಾರೂ ಬೇಕಾದ್ರೂ ಧರಿಸಬಹುದಾ..? ಧರಿಸಿದ್ರೆ ಲಾಭಾನಾ ನಷ್ಟಾನಾ..? ಇತ್ಯಾದಿ ವಿಷಯಗಳ...
Mandya News: ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಈಡುಗಾಯಿ ಚಳುವಳಿ ನಡೆಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರತಿಭಟನೆಗೆ ಕಾರಣವೇನೆಂದರೆ, ದೇಶದಲ್ಲಿ...