Technology News : ಬೋಟ್ ಕಂಪೆನಿಯಿಂದ ಬಿಡುಗಡೆಯಾಗಿದೆ ಹೊಸ ಶೈಲಿಯ ರಿಂಗ್ ತಮ್ಮ ಆರೋಗ್ಯ ದೃಷ್ಟಿಯನ್ನು ಗಮನದಲ್ಲಿರಿಸಿ ಈ ರಿಂಗ್ ನಿರ್ಮಾಣ ಮಾ ಡಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಿದ್ರೆ ಹೇಗಿದೆ ಇದರ ಫೀಚರ್ಸ್ ಏನೇನಿದೆ ಇದರ ಹೆಲ್ತ್ ಟ್ರಿಕ್ಸ್ ಹೇಳ್ತೀ ವಿ ಈ ಸ್ಟೋರಿಯಲ್ಲಿ……..
ದೇಶದಲ್ಲಿ ಹೆಸರುವಾಸಿಯಾಗಿರುವ ಬೋಟ್ ಕಂಪೆನಿ ಇದೀಗ ಮ್ಯೂಸಿಕ್ ಮನೋರಂಜನೆ...
International News:
Feb:27: ಇಟಲಿಯಲ್ಲಿ ಮಹಾ ದುರಂತವೊಂದು ನಡೆದಿದೆ.ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯ ಮಧ್ಯಭಾಗ ತುಂಡಾಗಿ ಮುಳುಗಿದ ಪರಿಣಾಮ 59 ಮಂದಿ ಮೃತರಾದ ಘಟನೆ ಇಟಲಿಯ ದಕ್ಷಿಣ ಕರಾವಳಿ ಸಮುದ್ರದಲ್ಲಿ ಕ್ರೋಟೋನ್ ನಗರದ ಬಳಿ ನಡೆದಿದ್ದು, ದೋಣಿಯಲ್ಲಿ 100ಕ್ಕೂ ಹೆಚ್ಚು ವಲಸಿಗರು ಪ್ರಯಾಣಿಸುತ್ತಿದ್ದರು. ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿದ ಪರಿಣಾಮ ದೋಣಿಯ ಮಧ್ಯಭಾಗ ತುಂಡಾಗಿ, ದೋಣಿ ಎರಡು...
Maharashtra News:
ಮಹಾರಾಷ್ಟ್ರದ ಅರೇಬಿಯನ್ ಸಮುದ್ರದಲಮಲ್ಲಿ ಮುಳುಗುತ್ತಿದ್ದ ದೋಣಿಯಿಂದ 18 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ದೋಣಿಯಲ್ಲಿ 17 ಮಂದಿ ಭಾರತೀಯರು ಮತ್ತು ಒಬ್ಬ ಇಥಿಯೋಪಿಯನ್ ಪ್ರಜೆ ಇದ್ದರು. ದೋಣಿ ಮುಳುಗುತ್ತಿರುವುದು ಗೊತ್ತಾದ ಕೂಡಲೇ ದೋಣಿಯಲ್ಲಿದ್ದವರು ಭಾರತೀಯ ಕೋಸ್ಟ್ ಗಾರ್ಡ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತತ್ಕ್ಷಣ ಕರ್ಯಪ್ರವೃತ್ತರಾದ ಕೋಸ್ಟ್ಗರ್ಡ್ ಸಿಬಂದಿ ರಕ್ಷಣಾ ಕರ್ಯಾಚರಣೆ ಆರಂಭಿಸಿದರು.ಕೋಸ್ಟ್...
Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...