Wednesday, June 18, 2025

bommayi

200 ಯುನೀಟ್ ಕರೆಂಟ್ ಗೆ ಶಾಕ್ ಕೊಟ್ಟ ಮುಖ್ಯಮಂತ್ರಿ

ಬುದುವಾರ ಚಿಕ್ಕೋಡಿಯಲ್ಲಿ ನಡೆದ ಪ್ರಜಾಧ್ವನಿ ಸಮಾವೇಷದಲ್ಲಿ ಮಾತನಾಡಿದ ಕೆಪಿಸಿಸಿ  ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಾಷಣ ಮಾಡುವಾಗ ಪ್ರತಿ ದಿನ ಏರಿಕೆಯಾಗುತ್ತಿರುವ ದಿನಸಿ ಪದಾರ್ಥಗಳು ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ದುಡಿದು ದುಡಿದು ಸೊರಗಿ ಹೋಗಿದ್ದಾರೆ.  ಅವರ ಬಾಳಲ್ಲಿ ಕತ್ತಲು ಕವಿದು ಬೆಳಕು ಇಲ್ಲದಂತಾಗಿದೆ . ಅದಕ್ಕಾಗಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ...

ಪ್ರಾಣಿ ಪಾಲಿಟಿಕ್ಸ್

ಇನ್ನು  ಭಾಷಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯವರಿಗೆ ಕೆಟ್ಟ ಮಾತುಗಳಿಂದ ನಿಂದಿಸಿರುತ್ತಾರೆ. ಪ್ರತಿ ಭಾಷಣದಲ್ಲೂ ನಿಮಗೆ ದಮ್ ಇದ್ರೆ ತಾಕತ್ ಇದ್ರೆ ಅಂತ ಭಾಷಣ ಮಾಡುವ ಬೊಮ್ಮಾಯಿಯವರೆ ಪ್ರಧಾನಮಂತ್ರಿಯವರ ಮುಂದೆ ನಾಯಿಮರ ತರ ಬಾಲ ಅಲ್ಲಾಡಿಸುತ್ತೀರಾ ಅವರ ಮುಂದೆ ಗಡಗಡ ಅಂತ ನಡುಗುತ್ತೀರಾ ಎಂದು ಸಿದ್ದರಾಮಯ್ಯನವರು ಹೇಳಿರುವ ಮಾತು ಇಂದು ಬಿಜೆಪಿ ಪಾಳಯದಲ್ಲಿ ಬುಗಿಳೇಲುವಂತೆ...

ಸ್ಯಾಂಡಲ್​ವುಡ್​ ಕಲಾವಿದರಿಗೆ ನೋಟಿಸ್​: ಬೊಮ್ಮಾಯಿ

ಡ್ರಗ್​ ಮಾಫಿಯಾದಲ್ಲಿ ಕೆಲ ಸ್ಯಾಂಡಲ್​ವುಡ್​ ನಟ ನಟಿಯರ ಹೆಸರು ಕೇಳಿ ಬರ್ತಿರೋ ಬೆನ್ನಲ್ಲೇ ಸಿಸಿಬಿ ಹೈ ಅಲರ್ಟ್ ಆಗಿದೆ. ಈ ನಡುವೆ ಗೃಹ ಸಚಿವ ಬೊಮ್ಮಾಯಿ ಕೂಡ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. https://www.youtube.com/watch?v=orBXs-7wuaQ ಡ್ರಗ್​ ಮಾಫಿಯಾ ಉದ್ದೇಶಿಸಿ ಬೆಂಗಳೂರಲಿ ಮಾತನಾಡಿದ ಬೊಮ್ಮಾಯಿ, ಡ್ರಗ್​ ಮಾಫಿಯಾ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೀತಾ ಇದೆ....
- Advertisement -spot_img

Latest News

Recipe: ಮಂಗಳೂರು ಶೈಲಿ ಕಾಯಿವಡೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಅಕ್ಕಿಹುಡಿ, 1 ಕಪ್ ಕಾಯಿತುರಿ, 3ರಿಂದ 4 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ,...
- Advertisement -spot_img