Tuesday, March 17, 2026

BP Tablet

Bengaluru ; ಬಯಲಾಯ್ತು ಔಷಧಿ ಮಾಫಿಯಾ ; ರಾಜ್ಯದಲ್ಲಿ 400 ಕಳಪೆ ಔಷಧಿ!

ಬಳ್ಳಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ 'ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್' ಕಂಪನಿ ಪೂರೈಸಿದ್ದ 'ರಿಂಗರ್ ಲ್ಯಾಕ್ಟೇಟ್' ಐವಿ ದ್ರಾವಣವನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ರಾಜ್ಯದ ಔಷಧ ನಿಯಂತ್ರಕರು ನಡೆಸಿದ ಪರೀಕ್ಷೆಯಲ್ಲಿ ಈ ದ್ರಾವಣದ 22 ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಬಂದಿತ್ತು. ಇದರಿಂದಾಗಿ ಕಂಪನಿ...

ಒಂದೇ BP Tablet ಹಲವಾರು ವರ್ಷ ಬಳಸೋದು ತಪ್ಪಾ..?

Health Tips: ಬಿಪಿ ಇರುವವರಿಗೆ ಯಾರಾದ್ರೂ ಕಾಲ ಕಾಲಕ್ಕೆ ಮಾತ್ರೆ ಕೊಟ್ಟಾಗ, ಅಥವಾ ವೈದ್ಯರ ಸಲಹೆಯಂತೆ ಮಾತ್ರೆ ಕೊಟ್ಟಾಗ ಮಾತ್ರ ಅವರು ತೆಗೆದುಕೊಳ್ಳುತ್ತಾರೆ. ಇಲ್ಲದಿದ್ದಾಗ ಮನಸ್ಸಿಗೆ ಬಂದಾಗ ಮಾತ್ರೆ ಸೇವಿಸುತ್ತಾರೆ. ಕೆಲವರು ಒಂದೇ ಬಿಪಿ ಮಾತ್ರೆಯನ್ನು ಹಲವಾರು ವರ್ಷ ಬಳಸುತ್ತಾರೆ. ಇದು ಸರಿಯಾ, ತಪ್ಪಾ ಅನ್ನೋ ಬಗ್ಗೆ ವೈದ್ಯರು ಮಾತನಾಡಿದ್ದಾರೆ. ಈ ಬಗ್ಗೆ ಸಂಪೂರ್ಣ...
- Advertisement -spot_img

Latest News

Political News: ಕರ್ನಾಟಕದ ಇತಿಹಾಸದಲ್ಲೇ ಕಪ್ಪು ಚುಕ್ಕೆ: ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಹತ್ಯೆ!

Political News: ಸ್ಪೀಕರ್ ಯು.ಟಿ.ಖಾದರ್ ಅವರು ಇಂದು ಸದನದಿಂದ ಆಚೆ ನಡೆದಿದ್ದು, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ವಿರೋಧ ಪಕ್ಷದ ನಾಯಕ...
- Advertisement -spot_img