Saturday, April 25, 2026

brahma kamala

ಬ್ರಹ್ಮಕಮಲ ಹೇಗೆ ಉದ್ಭವವಾಯಿತು..? ಈ ಹೂವು ಅರಳಿದಾಗ ಏನು ಮಾಡಬೇಕು..?

Spiritual: ನಾವು ನೀವು ನೋಡಿರುವ ಸುಂದರವಾದ, ಬರೀ ರಾತ್ರಿಯ ಹೊತ್ತಷ್ಟೇ ಅರಳುವ ಹೂವು ಅಂದ್ರೆ, ಬ್ರಹ್ಮಕಮಲ. ಸುಂದರ ಸುಹಾಸನೆ ಇರುವ ಹೂವಾಗಿರುವ ಬ್ರಹ್ಮಕಮಲ, ಬರೀ ಮಳೆಗಾಲದಲ್ಲಿ, ಅದರಲ್ಲೂ ಜುಲೈ- ಆಗಸ್ಟ್ ಸಂದರ್ಭದಲ್ಲಿ ಅರಳುವ ಹೂವು. ಹಾಗಾದ್ರೆ ಬ್ರಹ್ಮಕಮಲದ ಇತಿಹಾಸವೇನು..? ಈ ಹೂವಿನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಹಲವು ಹೂವುಗಳನ್ನು ನಾವು ದೇವರಿಗೆ ಹಾಕುತ್ತೇವೆ....

“ಪೂರ್ಣಚಂದ್ರ ಫಿಲಂಸ್” ನಿರ್ಮಾಣದ ಚೊಚ್ಚಲ ಕಾಣಿಕೆ “ಬ್ರಹ್ಮ ಕಮಲ”.

Film News: "ದಾರಿ ಯಾವುದಯ್ಯಾ ವೈಕುಂಠಕೆ" ಖ್ಯಾತಿಯ ನಿರ್ದೇಶಕ "ಸಿದ್ದು ಪೂರ್ಣಚಂದ್ರ" ರವರು   ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಿನಿಮಾದ ಶೀರ್ಷಿಕೆ "ಬ್ರಹ್ಮಕಮಲ". ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಬೆಂಗಳೂರಿನ ಸುತ್ತಮುತ್ತ  ನಡೆಯುತ್ತಿದೆ.ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ. ತಾರಾಗಣದಲ್ಲಿ ಅಧ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ...
- Advertisement -spot_img

Latest News

Haveri News: ವರದ ನದಿಯಲ್ಲಿ ಚಿನ್ನ ಹುಡುಕುವ ಸಾಹಸಕ್ಕಿಳಿದ ಜನ..

Haveri News: ಹಾವೇರಿ: ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೆ 2ಲಕ್ಷಕ್ಕೆ ಹೋಗಿ ತಲುಪುವ ಸಾಧ್ಯತೆಯೂ ಇದೆ. ಹಾಗಾಗಿ ಹಾವೇರಿಯಲ್ಲಿ ಜನ ಈ ಬಿರುಬಿಸಿಲಿನಲ್ಲೂ...
- Advertisement -spot_img