Health Tips: ನೆನಪಿನ ಶಕ್ತಿ ಹೆಚ್ಚಾಗಬೇಕು. ಓದಿದ್ದು ನೆನಪಿನಲ್ಲಿ ಉಳಿಯಬೇಕು ಅಂದ್ರೆ ಹೆಚ್ಚಾಗಿ ಸಿಗುವ ಸಲಹೆ ಅಂದ್ರೆ, ನೆನೆಸಿದ ಬಾದಾಮಿಯನ್ನು ತಿನ್ನಬೇಕು ಅಂತಾ. ಆದ್ರೆ ಬಾದಾಮಿ ಒಂದೇ ಅಲ್ಲ. ಇನ್ನೊಂದು ಆಹಾರ ಸೇವನೆಯಿಂದಲೂ ನೀವು ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದನ್ನು ಬರೀ ವಿದ್ಯಾರ್ಥಿಗಳಷ್ಟೇ ಅಲ್ಲ. ಮರೆವಿನ ಖಾಯಿಲೆ ಇರುವ ಯಾರೂ ಬೇಕಾದ್ರೂ ಸೇವಿಸಬಹುದು....
ಬ್ರಾಹ್ಮಿ ಎಲೆಯನ್ನು ಸರಸ್ವತಿ ಎಲೆ, ಒಂದೆಲಗ, ತಿಮರೆ ಎಂದು ಕರೆಯುತ್ತಾರೆ. ಇದು ಬ್ರಹ್ಮನಿಂದ ರಚಿಸಲ್ಪಟ್ಟ, ಅದ್ಭುತವಾದ, ಶ್ರೇಷ್ಠ ಮತ್ತು ಆರೋಗ್ಯಕರ ಎಲೆಯಾಗಿದೆ. ಹಾಗಾಗಿ ಇದನ್ನು ಬ್ರಾಹ್ಮಿ ಎಲೆ ಎಂದು ಕರೆಯುತ್ತಾರೆ. ಇದನ್ನ ಮನೆಯಲ್ಲೇ ಬೆಳೆಯಬಹುದು. ಎಷ್ಟೋ ಔಷಧಿಗಳಲ್ಲಿ, ತಲೆಗೆ ಹಚ್ಚುವ ಎಣ್ಣೆಗಳಲ್ಲಿ ಬ್ರಾಹ್ಮಿ ಎಲೆಗಳನ್ನು ಬಳಸುತ್ತಾರೆ. ಇಂಥ ಆರೋಗ್ಯಕರ ಎಲೆಯನ್ನು ಪ್ರತಿದಿನ ತಿಂದರೆ ಎಂಥ...
Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ...