Thursday, December 25, 2025

brahmi muhurtha

ನೀವೂ ಶ್ರೀಮಂತರಾಗಬೇಕೆ..? ಹಾಗಾದ್ರೆ ಮಹೇಶ್ ಶೆಣೈ ಅವರು ಹೇಳುವ ಈ ಮಾತು ಕೇಳಿ

Special Story: ಮಹೇಶ್ ಶೆಣೈ ಅವರು ಮಾರ್ನಿಂಗ್ ಕ್ಲಬ್ ಮೂಲಕ ಹಲವರಿಗೆ ಪರಿಚಯವಿರಬಹುದು. ಆದರೆ ಕರ್ನಾಟಕ ಟಿವಿಗೆ ಮಹೇಶ್ ಅವರು ಸಂದರ್ಶನ ನೀಡಿದ್ದು, ಶ್ರೀಮಂತರಾಗೋದು ಹೇಗೆ ಅಂತಾ ವಿವರಿಸಿದ್ದಾರೆ. ಮಹೇಶ್ ಶೆಣೈ ಅವರು ಹೇಳುವ ಪ್ರಕಾರ, ನಾವು ಶ್ರೀಮಂತರಾಗಬೇಕು ಅಂದ್ರೆ, ನಾವು ಬ್ರಾಹ್ಮಿ ಮುಹೂರ್ತದಲ್ಲಿ ಏಳಬೇಕು. ಏಕೆಂದರೆ, ಬ್ರಾಹ್ಮಿ ಮುಹೂರ್ತದಲ್ಲಿ ಅಂಥದ್ದೊಂದು ಶಕ್ತಿ ಇದೆ. ಹಾಗಾಗಿಯೇ...

ಬ್ರಾಹ್ಮಿ ಮುಹೂರ್ತದಲ್ಲಿ ನೀವು ಈ ಕೆಲಸ ಮಾಡಿದ್ರೆ ಯಶಸ್ಸು ಖಂಡಿತ..!

ಬ್ರಾಹ್ಮೀ ಮುಹೂರ್ತವೆಂಬುದು ಅತೀ ಶ್ರೇಷ್ಟವಾದ ಮುಹೂರ್ತವೆಂಬ ಮಾತಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಮದುವೆಯಾದ್ರೆ, ಜೀವನ ಉತ್ತಮವಾಗಿರುತ್ತೆ ಅಂತಾರೆ. ಇಷ್ಟೇ ಅಲ್ಲದೇ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸ್ನಾನಾದಿಗಳನ್ನ ಮಾಡಿ, ಪೂಜೆ ಮಾಡುವುದರಿಂದ ಉತ್ತಮ ಪೂಜಾ ಫಲ ದೊರೆಯುತ್ತದೆ ಎಂದೂ ಕೂಡ ಹೇಳಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಓದುವುದರಿಂದ ವಿದ್ಯಾಭ್ಯಾಸದಲ್ಲಿ ಉನ್ನತಿ ಹೊಂದುತ್ತಾರೆ ಮತ್ತು ಅವರ ಭವಿಷ್ಯ ಕೂಡ...
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img