Thursday, October 30, 2025

broom

ಪೊರಕೆಯನ್ನ ಈ ದಿನ ಮನೆಗೆ ತನ್ನಿ: ಪೊರಕೆಯಿಂದ ಯಾರಿಗೂ ಹೊಡೆಯಬೇಡಿ..

ನಾವು ಪೊರಕೆಯ ಬಗ್ಗೆ ಈಗಾಗಲೇ ಹೇಳಿದ್ದೇವೆ. ಪೊರಕೆಯಿಂದ ಶ್ರೀಮಂತನೂ ಆಗಬಹುದು ಮತ್ತು ಬಡವನೂ ಆಗಬಹುದು ಎಂದು ನಾವು ಹೇಳಿದ್ದೆವು. ಈಗ ಅದೇ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನಾವು ನಿಮಗೆ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vK77yKd5TU0 ಪೊರಕೆ ಎಂದರೆ ಲಕ್ಷ್ಮೀಯ ಸ್ವರೂಪ. ಅದು ಮನೆಯಲ್ಲಿರುವ...

ಇಂಥ ಸಮಯದಲ್ಲಿ ಕಸ ಗುಡಿಸಲೇಬೇಡಿ..

ಈ ಮೊದಲೇ ನಾವು ನಿಮಗೆ ಪೊರಕೆ ನಮ್ಮನ್ನು ಲಕ್ಷಾಧಿಪತಿ ಮಾಡಬಹುದು ಅಥವಾ ಭಿಕ್ಷಾಧಿಪತಿ ಮಾಡಬಹುದು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದೆವು. ಅಂತೆಯೇ ಇಂದು ಕೆಲ ಸಮಯದಲ್ಲಿ ಕಸಗುಡಿಸಕೂಡದು. ಯಾವುದು ಆ ಸಮಯ ಅನ್ನೋದನ್ನ ತಿಳಿಸಿಕೊಡಲಿದ್ದೇವೆ. ಎಲ್ಲರಿಗೂ ಸಂಜೆ ವೇಳೆ ಕಸಗುಡಿಸಬಾರದು ಅನ್ನೋದು ಗೊತ್ತೇ ಇದೆ. ಸಂಜೆ ದೀಪ ಹಚ್ಚಿದ ಬಳಿಕ ಕಸ ಗುಡಿಸುವುದರಿಂದ ಮನೆಗೆ ಒಳಿತಾಗುವುದಿಲ್ಲ. ಅಲ್ಲದೇ...
- Advertisement -spot_img

Latest News

Sandalwood News: ತಾರತಮ್ಯ ಇದ್ಯಾ? ಹೆಣ್ಮಕ್ಳು ಎಲ್ಲಿ ಸೇಫ್?: Anita Bhat Podcast

Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ. https://www.youtube.com/watch?v=DFhsZdxnzUk ತಾರತಮ್ಯ...
- Advertisement -spot_img