Tuesday, April 22, 2025

bsyadiyurappa

ಟ್ವೀಟ್ ಮೂಲಕ ದಾಖಲೆ ಪ್ರತಿ ಹರಿಬಿಟ್ಟ ಜೆಡಿಎಸ್

Political News : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ  ಟ್ವೀಟ್ ಸಮರ ಕಳೆದ ಎರಡು ದಿನದಿಂದ ಶುರುವಾಗಿದ್ದೂ ಕಾಂಗ್ರೆಸ್ ಸರ್ಕಾರದ ಮೇಲೆ ಜೆಡಿಎಸ್ ನಾಯಕರು ಲಂಚದ ಆರೋಪವನ್ನು ಹೊರಸಿದ್ದಾರೆ. ಲಂಚ ತೆಗೆದುಕೊಂಡಿರುವುದರ ಕುರಿತು ನಿಮ್ಮಲ್ಲಿ ದಾಖಲೆಗಳಿದ್ದರೆ ತೋರಿಸಿ ಎಂದು ಕೇಳಿದ ಕಾಂಗ್ರೆಸ್ಗೆ ಇಂದು ಬೆಳಿಗ್ಗೆ ಜೆಡಿಎಸ್ ಬಿಗ್ ಶಾಕ್ ನೀಡಿದೆ.ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಜೆಡಿಎಸ್...

ಪರಿಹಾರ ಸಂಗ್ರಹ ನಿಧಾನ, ಸಂಪುಟ ವಿಸ್ತರಣೆಯೇ ಪ್ರಧಾನ..!

ಬೆಂಗಳೂರು : ರಾಜ್ಯದ ನೆರೆಸಂತ್ರಸ್ತರಿಗೆ ಸಾವಿರಾರು ಜನ ಸಹಾಯ ಹಸ್ತ ಚಾಚುತ್ತಿದ್ದಾರೆ. ಸಿಎಂ ನೆರೆ ಪರಿಹಾರ ನಿಧಿಗೆ ಪ್ರತಿ ದಿನವೂ ಕೋಟ್ಯಂತರ ರೂಪಾಯಿ ಹಣ ದಾನಿಗಳಿಂದ ಹರಿದು ಬರ್ತಿದೆ. ಇಂದು ಒಂದೇ ದಿನ 7 ಕೋಟಿ 17 ಲಕ್ಷ ಹಣ ಸಂಗ್ರಹವಾಗಿದೆ.. ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಇಂದು 4 ಕೋಟಿ 73 ಲಕ್ಷದ 68 ಸಾವಿರದ 314 ರೂಪಾಯಿ...
- Advertisement -spot_img

Latest News

 ಜಾತಿ ಗಣತಿಯಿಂದ ಸಿದ್ದರಾಮಯ್ಯ ರಾಜ್ಯಕ್ಕೆ ಕೊಳ್ಳಿ ಇಡ್ತಿದ್ದಾರೆ : ವಿಜಯೇಂದ್ರ ವಾಗ್ದಾಳಿ 

ಬೆಂಗಳೂರು : ರಾಜ್ಯದಲಿ ವೀರಶೈವ ಹಾಗೂ ಲಿಂಗಾಯತರ ನಡುವೆ ಜಗಳ ಹಚ್ಚಿದ ಸಿದ್ದರಾಮಯ್ಯ ಈಗ ಅದರ ಬಗ್ಗೆ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಜಾತಿ ಗಣತಿ ವರದಿಯ...
- Advertisement -spot_img