Friday, April 11, 2025

butter milk

Health Tips: ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ನಾವು ಪ್ರತಿದಿನ ಅನುಸರಿಸುವ ಆರೋಗ್ಯಕರ ಜೀವನ ಶೈಲಿಯಿಂದ, ನಮ್ಮ ಆಯುಷ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯವಾಗಿದ್ದರೆ, ನಾವು ಸದಾ ಚೈತನ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರೋಗ್ಯಾಭ್ಯಾಸದಲ್ಲಿ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಪ್ರತಿದಿನ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ...

Milk:ಆಫ್ರಿಕಾದ ಈ ಪ್ರಾಣಿ ನೀಡುತ್ತೆ ಕಪ್ಪು ಹಾಲು !

ಮನುಷ್ಯನ ದಿನನಿತ್ಯದ ಜೀವನದಲ್ಲಿ ಹಾಲು ತುಂಬಾನೇ ಮುಖ್ಯ. ಕಾಫಿ ಟೀ ಮಾಡೋಕೂ ಹಾಲು ಬೇಕೇ ಬೇಕು. ನಾವು ಹುಟ್ಟಿದಾಗಿನಿಂದ ಬಿಳಿ ಹಾಲನ್ನು ನೋಡಿದ್ದೇವೆ.. ಹಾಲು ಇರೋದೇ ಬೆಳ್ಳಗೆ ಅನ್ನೋದು ನಮಗೆಲ್ಲಾ ಗೊತ್ತಿದೆ.. ಆದ್ರೆ ಕಪ್ಪು ಬಣ್ಣದ ಹಾಲು ಕೂಡ ಇದೆ ಅಂದ್ರೆ ಗೊತ್ತಾ? ಪ್ರಾಣಿಯೊಂದು ಕಪ್ಪು ಬಣ್ಣದಲ್ಲಿ ಹಾಲು ಕೊಡುತ್ತೆ.. ಈ ವಿಷ್ಯಾ ಎಷ್ಟೋ...

ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ 5 ಅತ್ಯುತ್ತಮ ಲಾಭಗಳಿವು..

ಭಾರತೀಯರಿಗೆ ಊಟವಾದ ತಕ್ಷಣ ಮಜ್ಜಿಗೆ ಕುಡಿಯುವುದೆಂದರೆ ಹೆಚ್ಚು ಇಷ್ಟ. ಮಸಾಲಾ ಮಜ್ಜಿಗೆ ಇದ್ದರೆ ಇನ್ನೂ ಖುಷಿ. ಜ್ಯೂಸ್‌, ಮಿಲ್ಕ್ ಶೇಕ್ ಸೇರಿ ಹಲವು ಪೇಯಗಳಿಗಿಂತಲೂ ಅತ್ಯುತ್ತಮವಾದ ಪೇಯ ಅಂದ್ರೆ ಮಜ್ಜಿಗೆ. ಹಾಗಾಗಿ ನಾವಿಂದು ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕೇನು ಲಾಭವೆಂದು ಹೇಳಲಿದ್ದೇವೆ.. ಮೊದಲನೇಯ ಲಾಭ, ನೀವು ಯಂಗ್ ಆಗಿರುವಂತೆ ಮಾಡುತ್ತದೆ. ನೀವು ಪ್ರತಿದಿನ ಮಜ್ಜಿಗೆ ಸೇವಿಸಿದರೆ,...

ಮಜ್ಜಿಗೆ ಕುಡಿಯುವುದರಿಂದ ಎಷ್ಟಲ್ಲಾ ಆರೋಗ್ಯಕರ ಲಾಭವಿದೆ..

ಮಜ್ಜಿಗೆ, ಮೊಸರು, ಹಾಲು, ಬೆಣ್ಣೆ, ತುಪ್ಪ ಈ ಆಹಾರಗಳೆಲ್ಲವೂ ದೇಹಕ್ಕೆ ಶಕ್ತಿ ಕೊಡುವಂಥದ್ದು. ಚಿಕ್ಕಂದಿನಲ್ಲೇ ಮಕ್ಕಳಿಗೆ ಇವನ್ನೆಲ್ಲ ತಿನ್ನಿಸಿದರೆ, ಮಕ್ಕಳು ದಷ್ಟಪುಷ್ಟವಾಗಿ, ಆರೋಗ್ಯವಾಗಿ ಬೆಳೆಯುತ್ತಾರೆ. ದೊಡ್ಡವರು ಇದನ್ನೆಲ್ಲ ಸೇವಿಸಿದರೂ ಉತ್ತಮ. ಅದರಲ್ಲೂ ಮಜ್ಜಿಗೆ ಸೇವನೆಯಿಂದ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ...

ಬೇಸಿಗೆ ಗಾಲಕ್ಕೆ ತಂಪು ಪಾನೀಯ ರೆಸಿಪಿ..

ಬೇಸಿಗೆಗಾಲ ಶುರುವಾಗಿದೆ. ದೇಹಕ್ಕೆ ತಂಪು ನೀಡುವ ಪದಾರ್ಥ ತಿನ್ನಬೇಕು. ಏನಾದ್ರೂ ಕೂಲ್‌ ಕೂಲ್ ಆಗಿರೋ, ಜ್ಯೂಸ್, ಮಿಲ್ಕ್ ಶೇಕ್ ಕುಡಿಬೇಕು ಅಂತಾ ಅನ್ನಿಸೋದು ಸಹಜ. ಹಾಗಾಗಿಯೇ ಇಂದು ನಾವು, ಎರಡು ರೀತಿಯ ಸಮ್ಮರ್ ಡ್ರಿಂಕ್ಸ್ ರೆಸಿಪಿ ತಂದಿದ್ದೇವೆ. ಹಾಗಾದ್ರೆ ಬನ್ನಿ ಯಾವುದು ಆ ಸಮ್ಮರ್ ಡ್ರಿಂಕ್ಸ್ ಅಂತಾ ತಿಳಿಯೋಣ. ಮೊದಲನೇಯ ರೆಸಿಪಿ ಆಮ್ ಪನ್ನಾ. ಅರ್ಧ...
- Advertisement -spot_img

Latest News

ಯತ್ನಾಳ್​ಗೆ ಬೆಂಬಲ: ಜಯ ಮೃತ್ಯುಂಜಯ ಸ್ವಾಮೀಜಿಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ

Hubli News: ಹುಬ್ಬಳ್ಳಿ: ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಪರವಾಗಿ ಮತ್ತು ಒಂದು ಪಕ್ಷದ ಪರವಾಗಿ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಮಾತನಾಡಬಾರದು....
- Advertisement -spot_img