Saturday, April 11, 2026

by government of karnatak

ರಾಜ್ಯದಲ್ಲಿ 6 IAS ಅಧಿಕಾರಿಗಳ ವರ್ಗಾವಣೆ

www.karnatakatv.net: ರಾಜ್ಯ- ಬೆಂಗಳೂರು:ರಾಜ್ಯ ಸರ್ಕಾರ ಇಂದು 6 IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಮತ್ತು ಸ್ಥಳ ಕೆಳಕಂಡಂತಿದೆ. 1.ಡಾ.ಅಜಯ್ ನಾಗಭೂಷಣ್- ಕಾರ್ಯದರ್ಶಿ, ನಗರಾಭಿವೃಜದ್ಧಿ ಇಲಾಖೆ 2.ಶಿಖಾ- ಆಯುಕ್ತರು, ವಾಣಿಜ್ಯತೆರಿಗೆ ಇಲಾಖೆ, ಬೆಂಗಳೂರು 3. ಸಲ್ಮಾ ಫಲೀಂ- ಜಂಟಿ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಬೆಂಗಳೂರು 4. ಕನಕವಾಲಿ- ಕೆಪಿಎಸ್‍ಸಿ ಪರೀಕ್ಷೆ ಕಂಟ್ರೋಲರ್ 5.ರಘುನಂದನ್ ಮೂರ್ತಿ-...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img