Thursday, September 19, 2024

camera

ಕ್ಯಾಮೆರಾ ಖರೀದಿ ಮಾಡುವ ಮುನ್ನ ಈ ವಿಷಯವನ್ನು ಗಮನದಲ್ಲಿರಿಸಿ

Technology: ಇಂದಿನ ಕಾಲದಲ್ಲಿ ಕ್ಯಾಮೆರಾಗೆ ಎಷ್ಟು ಬೆಲೆ ಉಂಟು ಅಂದ್ರೆ, ಮೊಬೈಲ್ ಖರೀದಿಸುವವರು ಮೊದಲು ನೋಡುವುದೇ ಕ್ಯಾಮೆರಾ ಕ್ವಾಲಿಟಿ. ಯಾಕಂದ್ರೆ ಸಾವಿರ ಸಾವಿರ ಕೊಟ್ಟು ಕ್ಯಾಮೆರಾ ಖರೀದಿ ಮಾಡಲಾಗದಿದ್ದವರು, ಮೊಬೈಲ್‌ನಲ್ಲೇ ವೀಡಿಯೋ ರೆಕಾರ್ಡ್‌ ಮಾಡುತ್ತಾರೆ. ಆದರೆ ನಿಮಗೆ ಕ್ಯಾಮೆರಾ ಅವಶ್ಯಕತೆ ಹೆಚ್ಚು ಇದೆ. ಕ್ಯಾಮೆರಾ ಪರ್ಚೇಸ್ ಮಾಡಲೇಬೇಕು ಅಂತಿದ್ದರೆ, ನೀವು ಕ್ಯಾಮೆರಾ ಖರೀದಿಸುವ ಮುನ್ನ...

ಫೂಟೇಜ್ ಕ್ಯಾಮೆರಾ 2 ಆಪ್ ನಿಮ್ಮ ಪೋಟೋಗೆ ಮೆರುಗು ನೀಡುವುದು…!

Technology News: ಫೋನಿನ ಕ್ಯಾಮರಾ ಹೇಗೆ ಇರಲಿ ಈ ಆಪ್ ನಿಮಗೆ ಖಂಡಿತಾ ಉಪಯುಕ್ತ. ಅಂತಹ ಸುಂದರ ಫೋಟೋ ಎಫೆಕ್ಟ್ ಗಳು ಇದರಲ್ಲಿವೆ. ಫೂಟೇಜ್ ಕ್ಯಾಮೆರಾ 2 ಕ್ಯಾಮೆರಾ ಆಪ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಉಚಿತ ಮತ್ತು ಪಾವತಿಸಿದ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್‌ನ ಇಂಟರ್ಫೇಸ್ ಸಾಕಷ್ಟು ವಿಸ್ತಾರವಾಗಿದೆ ಆದರೆ ಸಂಕೀರ್ಣವಾಗಿಲ್ಲ. ನೀವು ಫೋಟೋ, ವಿಡಿಯೋ, ಬರ್ಸ್ಟ್,...

ಕಳ್ಳನ ಕೃತ್ಯ ಬಿಚ್ಚಿಟ್ಟ ಸಿಸಿ ಟಿವಿ

ಹೋಟೆಲ್ ಒಂದರ ಮುಂಭಾಗದಲ್ಲಿ ನಿಲ್ಲಿಸಿದ ಡಿಯೊ ಸ್ಕೂಟರ ದ್ವಿ ಚಕ್ರವಾಹನವನ್ನು, ಹಾಡು ಹಗಲೇ ಚಾಲಾಕಿ ಕಳ್ಳನೊಬ್ಬ ಎಗರಿಸಿಕೊಂಡು ಹೋದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದ್ದು, ಕಳ್ಳನ ಕೃತ್ಯವು ಹೊಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿದ್ಯಾನಗರದ ಗುರುದತ್ತ ಭವನ ಗಾರ್ಡ್‌ನ ಹತ್ತಿರ, ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ ನಿಲ್ಲಿಸಿ...
- Advertisement -spot_img

Latest News

Indira Canteen: ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಕಿಡಿ

Hubli News: ಹುಬ್ಬಳ್ಳಿಯಲ್ಲಿ ಶುರುವಾದ ಸ್ಮಶಾನ ಜಾಗದ ವಿವಾದದ ಬಗ್ಗೆ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ...
- Advertisement -spot_img