Thursday, June 19, 2025

causes

ಟೊಮ್ಯಾಟೋ ಹಣ್ಣು ಈಗ ಗಗನ ಕುಸುಮ

ಟೊಮ್ಯಾಟೋ ಬೆಳೆಯಲ್ಲಿ ಅಪಾರ ಪ್ರಾಮಾಣದ ಇಳುವರಿ ಕುಂಟಿತವಾಗಿದ್ದು ಟೊಮ್ಯಾಟೋ ಹಣ್ಣಿನ ಬೆಲೆಯಲಲ್ಇ ಬಾರಿ ಪ್ರಮಾಣದ ವ್ಯತ್ಯಾಸವಾಗಿದೆ. ರಾಜ್ಯದಲ್ಲಿ ಟೊಮಾಟೋ ಹಣ್ಣಿನ ಬೆಲೆ ಮೊದಲಿಗೆ ಹೋಲಿಸಿದರೆ ಅಧಿಕ ಪ್ರಮಾಣದ ಬೆಲೆ ಏರಿಕೆಯಾಗಿದೆ ಒಂದು ಕೆಜಿಗೆ ಏನಿಲ್ಲವೆಂದರೂ 100 ರಿಂದ್ 120 ರ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ರೀತಿ ದಿಡೀರ್ ಬೆಲೆ ಏರಿಕೆಗೆ ಕಾರಣ ಏನೆಂದು ಹುಡುಕ ಹೊರಟರೆ...

ಅತಿಯಾಗಿ ಶೀತ ಬರುವುದಕ್ಕೆ ಕಾರಣಗಳೇನು ಗೊತ್ತೇ..?

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ಇನ್ಫ್ಲುಯೆಂಜಾ ತರಹದ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಈ ಚಳಿಗಾಲದಲ್ಲಿ ಜನರಿಗೆ ಹೆಚ್ಚಾಗಿ ಶೀತ ಬರುವುದಕ್ಕೆ ಕಾರಣಗಳು ಇಲ್ಲಿವೆ. ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಹಲವರಿಗೆ ಕೆಮ್ಮು, ನೆಗಡಿ ಬರುವುದು ಸಹಜ. ಆದರೆ ಈ ಸಮಸ್ಯೆಯು ಅತಿಯಾಗಿ ಸಂಭವಿಸಿದರೆ, ಇತರ ಕಾರಣಗಳಿರಬಹುದು. ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಇನ್ಫ್ಲುಯೆನ್ಸ...

ಚಳಿಗಾಲದಲ್ಲಿ ಕಿವಿ ನೋವಿಗೆ ಕಾರಣಗಳೇನು ಗೊತ್ತಾ..? ಕಾಳಜಿ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..

Health tips: ಅಶುದ್ಧ ಕಿವಿಗಳು ಸೋಂಕುಗಳಿಗೆ ಕಾರಣವಾಗಬಹುದು ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು. ಚಳಿಗಾಲದಲ್ಲಿ ಕಿವಿಯ ಆರೋಗ್ಯಕ್ಕೆ ಚಳಿಗಾಲದಲ್ಲಿ ಕಿವಿ ನೋವಿನ ಸಮಸ್ಯೆ ಸಾಮಾನ್ಯ. ಈ ನೋವು ಸಾಮಾನ್ಯವಾಗಿ ಕಿವಿಯಲ್ಲಿ ಮತ್ತು ಅದರ ಸುತ್ತಲೂ ತೀವ್ರವಾಗಿರುತ್ತದೆ. ತೀವ್ರ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಇದು ಅಂತಿಮವಾಗಿ ಮೆದುಳಿಗೆ ಹರಡಬಹುದು. ಶೀತ ಹವಾಮಾನ ಮತ್ತು ಗಾಳಿಯಿಂದ ಕಿವಿ ನೋವು ಉಂಟಾಗುತ್ತದೆ...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img