Saturday, July 12, 2025

Celebrities

‘ಸುದೀಪ್ ಸರ್ ಡೈರೆಕ್ಷನ್ ಮಾಡ್ಬೇಕು, ಡಿ ಬಾಸ್‌ ಅಂದ್ರೆ ಮಾಸ್‌ಗೆ ಬಾಸ್’

https://youtu.be/uytJCjsTNAI ಸೋಶಿಯಲ್ ಮೀಡಿಯಾ ಸ್ಟಾರ್ ಜೋಡಿ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ಸೆಲೆಬ್ರಿಟಿಗಳಲ್ಲಿ ಯಾವ ಕ್ವಾಲಿಟಿ ಇಷ್ಟ ಅನ್ನೋ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಬಗ್ಗೆ ಕೇಳಿದಾಗ, ಅಲ್ಲು ರಘು ಸುದೀಪ್‌ ಸರ್ ದಿ ಬೆಸ್ಟ್ ಡೈರೆಕ್ಟರ್ ಅನ್ನೋ ಮಾತನ್ನ ಹೇಳಿದ್ದಾರೆ. ನಾನು ಮೈ ಆಟೋಗ್ರಾಫ್ ಸಿನಿಮಾನ ಎಷ್ಟು ಸಾರಿ...

‘ದರ್ಶನ್ ಸರ್ ಹತ್ರ ಈ ಕ್ವಾಲಿಟಿ ಕದಿತೀನಿ…’

https://youtu.be/KFiXgITKAss ನಟ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ನಟರ ಬಳಿ, ಯಾವ ಯಾವ ಕ್ವಾಲಿಟಿಯನ್ನ ಕದಿಯುತ್ತಾರೆ ಅಂತಾ ಹೇಳಿದ್ದಾರೆ. ಅಲ್ಲದೇ ಕೆಲ ವಿಷಗಳ ಬಗ್ಗೆಯೂ ಮಾತನಾಡಿದ್ದಾರೆ. ಗೌರವ್ ಬೆಂಗಳೂರಿಗೆ ಬಂದ ಹೊಸತರಲ್ಲಿ ನದಿ ಬೆಟ್ಟಕೆ ಮೊದಲು ಹೋಗಿದ್ದಂತೆ. ಇನ್ನು ಸೆಕೆಂಡ್ ಇಯರ್ ಇಂಜಿನಿಯರಿಂಗ್‌ನಲ್ಲೇ ಸ್ಮೋಕ್ ಮಾಡೋಕ್ಕೆ ಕಲಿತಿದ್ದ ಗೌವರ್, ಅಪಘಾತವಾದ ಬಳಿಕ...

ತಾವು ಫಾಲೋ ಮಾಡೋ ಬ್ಯೂಟಿ ಟಿಪ್ಸ್ ಕೊಟ್ಟ ನಟಿ ಲಾಸ್ಯಾ ನಾಗರಾಜ್..

https://youtu.be/HnJfYjXGXxo ನಟಿ ಲಾಸ್ಯಾ ನಾಗರಾಜ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಲಾಸ್ಯಾ ಅವರು ಪಾಲೋ ಮಾಡುವ ಬ್ಯೂಟಿ ಟಿಪ್ಸನ್ನೇ ಅವರು ಶೇರ್ ಮಾಡಿದ್ದಾರೆ. ಲಾಸ್ಯಾ ಶೂಟಿಂಗ್ ಹೋಗುವ ದಿನ ಮುಖಕ್ಕೆ ಐಸ್ ರಬ್‌ ಮಾಡ್ತಾರಂತೆ. ಐಸ್ ಕ್ಯೂಬ್ಸ್‌ನಿಂದ ಮಸಾಜ್ ಮಾಡುವುದರಿಂದ ಅವರಿಗೆ ಮೇಕಪ್ ಕರೆಕ್ಟ್ ಆಗಿ ಸೆಟ್ ಆಗುತ್ತದೆ. ಐಸ್ ಕ್ಯೂಬ್‌ನಿಂದ ಫೇಸ್‌...

‘ಮದ್ವೆ ಆದ್ರೆ ಯಶ್‌ ಅವ್ರನ್ನೇ ಅಂತಾ ಡಿಸೈಡ್ ಮಾಡಿದ್ದೆ’

https://youtu.be/DF7Vmlq1vWg ನಟಿ ಲಾಸ್ಯಾ ನಾಗರಾಜ್ ತಮ್ಮ ಸಿನಿ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅವಕಾಶಗಳ ಬಗ್ಗೆ ಮಾತನಾಡಿದ ಲಾಸ್ಯಾ, ಸಿನಿಮಾ ಮಾಡಿದ್ರೆ, ಅದು ಅರ್ಥಪೂರ್ಣವಾಗಿರಬೇಕು. ದೃಶ್ಯಂ ಸಿನಿಮಾದಲ್ಲಿ ನಟಿಸಿದ ಬಳಿಕ, ಅದ್ಭುತ ನಟನೆ ಎಂದರೇನು ಅಂತಾ ನನಗೆ ಅರ್ಥವಾಯಿತು. ಹಾಗಾಗಿ ಅಂಥ ಪಾರ್ಟ್‌ಗಳು ಸಿಕ್ರೆ ಖಂಡಿತ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ. ಅಲ್ಲದೇ, ಕನ್ನಡ ಸಿನಿ...

‘ಮದುವೆ ಆಗಕ್ಕೋಸ್ಕರಾನೇ ಸಿರಿಯಲ್‌ಗೆ ಬಂದೆ’

https://youtu.be/cpgpJf0Ul_A ಪ್ರಮೋದ್ ಶೆಟ್ಟಿಯವರು ಸುಪ್ರೀತಾರನ್ನ ಮದುವೆಯಾಗಬೇಕಂದ್ರೆ, ಒಂದೊಳ್ಳೆ ಕೆಲಸ ಹುಡುಕಬೇಕಿತ್ತು. ಸುಪ್ರೀತಾ ಅದಾಗಲೇ ಸಿರಿಯಲ್‌ನಲ್ಲಿ ನಟಿಸುತ್ತಿದ್ದರು. ಪ್ರಮೋದ್ ರಂಗಭೂಮಿಯಲ್ಲಿದ್ದರು. ಹಾಗಾಗಿ ಹೆಣ್ಣು ಕೇಳಬೇಕಾದರೆ, ಪ್ರಮೋದ್ ಸಿರಿಯಲ್ ಮಾಡಲೇಬೇಕಾಯಿತು. ಆಗ ಹೊಸ ಸಿರಿಯಲ್‌ಗಾಗಿ ಆಡಿಶನ್ ನಡೆಯಬೇಕಾದರೆ, ಸುಪ್ರೀತಾ ಪ್ರಮೋದ್ ಅವರ ಫೋಟೋವನ್ನ ಡೈರೆಕ್ಟರ್‌ಗೆ ಕಳಿಸಿದ್ದಾರೆ. ಫೋಟೋ ನೋಡಿದ ಡೈರೆಕ್ಟರ್ ಪ್ರಮೋದ್‌ಗೆ ಕಾಲ್ ಮಾಡಿ ಕರೆದು, ಕೆಲ ಡೈಲಾಗ್ ಹೇಳಲು...

‘ಸುಪ್ರೀತಾ ನನಗೆ ರಂಗಭೂಮಿಯಲ್ಲೇ ಸಿಕ್ಕಿದ್ದು, ಅವರಿಗೆ ನಾನೇ ಪ್ರಪೋಸ್ ಮಾಡಿದ್ದು’

https://youtu.be/NYtbf9IQgOk ನಾವು ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿಯವರನ್ನ ಹಲವು ಧಾರಾವಾಹಿಗಳಲ್ಲಿ ಮತ್ತು ಮೊನ್ನೆ ಮೊನ್ನೆ ಕೊನೆಗೊಂಡ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ನೋಡಿದ್ವಿ. ಹಾಗಾಗಿ ಸುಪ್ರೀತಾ ಮತ್ತು ಪ್ರಮೋದ್ ಅವರದ್ದು ಲವ್‌ ಸ್ಟೋರಿ ಅನ್ನೋ ಅಂದಾಜು ಎಲ್ಲರಿಗೂ ಇದ್ದೇ ಇರುತ್ತೆ. ಆದ್ರೆ ಇವರ ಲವ್‌ ಸ್ಟೋರಿ ಸ್ಟಾರ್ಟ್ ಆಗಿದ್ದು ಹೇಗೆ ಅಂತಾ ಪ್ರಮೋದ್...

‘ನೀನೊಬ್ಬ ನಟ ಆಗೋದಕ್ಕೆ ನಾಲಾಯಕ್ಕು ಅಂದಿದ್ರು’

https://youtu.be/NYtbf9IQgOk ಕಾಲೇಜು ದಿನಗಳಲ್ಲಿ ಪ್ರಮೋದ್‌ಗೆ ನಟನೆಯಲ್ಲಿ ಆಸಕ್ತಿ ಶುರುವಾಗಿತ್ತು. ರಂಗಭೂಮಿ ಇಷ್ಟವಾಗಿದ್ದ ಕಾರಣ, ಕಾಲೇಜಿನಲ್ಲಿ ಮಾತೃಕ ಅನ್ನೋ ಡ್ರಾಮಾ ಮಾಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಇವರ ಗುರುಗಳು, ಪ್ರಮುಖ ನಟನ ಪಾತ್ರವನ್ನೇ ಪ್ರಮೋದ್‌ಗೆ ಕೊಟ್ಟಿದ್ದರಂತೆ. ಆದ್ರೆ ಒಂದು ವಾರ ಪ್ರಾಕ್ಟೀಸ್ ಮಾಡಿದ ಬಳಿಕ ಇವರ ನಡಿಯ ಸ್ಟೈಲ್ ಇಷ್ಟವಾಗದ ಕಾರಣ, ಇವರ ಗುರುಗಳು, ಇವರನ್ನ ಎದ್ದೋಗು...

‘ರಕ್ಷಿತ್, ರಿಷಬ್ ಬಳಿಯೂ ನಾನೆಂದೂ ಒಂದು ಚಾನ್ಸ್ ಕೊಡಿ ಅಂತಾ ಕೇಳಿಲ್ಲಾ’

https://youtu.be/FYxAjgNEDr8 ಕಿರಿಕ್ ಪಾರ್ಟಿ, ರಿಚಿ, ರಂಗೀತರಂಗ ಸೇರಿಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ, ಹೆಚ್ಚಾಗಿ ಶೆಟ್ರ ಗ್ಯಾಂಗ್‌ನಲ್ಲೇ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದಾಗ, ಪ್ರಮೋದ್ ತಮ್ಮ ಸಿನಿ ಪಯಣದ ಕಥೆಯನ್ನೇ ಬಿಚ್ಚಿಟ್ಟಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ ಪ್ರಮೋದ್, ನಾನು ಸಿನಿರಂಗಕ್ಕೆ ಬಂದಿದ್ದೇ ಆಕ್ಸಿಡೆಂಟಲ್ ಅಂದಿದ್ದಾರೆ. ಬರಬೇಕು ಅಂತಾ ನಾನು ಸಿನಿರಂಗಕ್ಕೆ ಬಂದಿಲ್ಲ,...

ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು..?

https://youtu.be/ICCsRZq5Lxs ನಿನ್ನೆ ತಾನೇ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕಪ್ರಭುಗಳು ಭೇಷ್ ಎಂದಿದ್ದಾರೆ. ಹಲವರು ಈ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಟೈಟಲ್ ನೋಡಿ ಯಾವಾಗ್‌ಲೂ ಸಿನಿಮಾ ನೋಡೋಕ್ಕೆ ಬರಬೇಡಿ, ಬದಲಾಗಿ ನಟ ಮತ್ತು ನಿರ್ದೇಶಕನನ್ನು ನೋಡಿ ಸಿನಿಮಾ ನೋಡೋಕ್ಕೆ ಬನ್ನಿ. ನಾನು ಏನಿದು...

‘ರೋಲ್ ಕೊಟ್ಟು ರಿಜೆಕ್ಟ್ ಮಾಡಿ ಕಳ್ಸಿದ್ರು’

https://youtu.be/fvEIczlOWjk ಯಾರಿಗೂ ಸಕ್ಸಸ್ ಅನ್ನೋದು ಈಸಿಯಾಗಿ ಒಲಿದು ಬರೋದಿಲ್ಲ. ಯಶಸ್ಸು ಸಿಗಬೇಕು ಅಂದ್ರೆ ಕಷ್ಟಪಡಬೇಕು. ತಾಳ್ಮೆಯಿಂದಿರಬೇಕು. ಅವಮಾನ ಸನ್ಮಾನಗಳನ್ನ ಒಂದೇ ರೀತಿ ಕಾಣುವುದನ್ನೂ ಕಲಿಯಬೇಕು. ಆಗ ಮಾತ್ರ ನಾವು ಯಶಸ್ಸಿನ ಮೆಟ್ಟಿಲು ಹತ್ತೋಕ್ಕೆ ಸಾಧ್ಯ. ಇದೇ ರೀತಿ ಗೌರವ್ ಶೆಟಟ್ಟಿಗೂ ಕೂಡ ಯಶಸ್ಸು ಈಸಿಯಾಗಿ ಸಿಕ್ಕಿಲ್ಲ. ಅವರು ಕೂಡ ಕಷ್ಟಪಟ್ಟು ಈಗ ಫೇಮಸ್ ಆಗಿದ್ದಾರೆ. ಈ...
- Advertisement -spot_img

Latest News

ಭಾರತಕ್ಕೆ ಟೆಸ್ಲಾ ಎಂಟ್ರಿ : ಮುಂದಿನ ತಿಂಗಳಿನಿಂದಲೇ ಡೆಲಿವರಿ ಶುರು

ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್‌ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...
- Advertisement -spot_img