Thursday, October 23, 2025

chain snatching

ರಾಜಧಾನಿಯಲ್ಲೇ ಭಯದ ಸ್ಥಿತಿ : ಮಹಿಳೆಯರ ಕುತ್ತಿಗೆಗೆ ‘ಲಾಂಗ್’ ಇಟ್ಟು ಸರಗಳ್ಳತನ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಹೊಸ ವರದಿ ಸ್ಪಷ್ಟಪಡಿಸಿದೆ. 2023ರ NCRB ವರದಿ ಪ್ರಕಾರ, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಕಳೆದ ಎರಡು ವರ್ಷಗಳಲ್ಲಿ ಶೇ.40ರಷ್ಟು ಹೆಚ್ಚಾಗಿವೆ ಎಂಬ ಆಘಾತಕಾರಿ ಅಂಕಿ-ಅಂಶ ಹೊರಬಿದ್ದಿದೆ. ಇದರ ನಡುವೆಯೇ, ಬೆಂಗಳೂರಿನಲ್ಲಿ ಕಳೆದ ತಿಂಗಳ 10ರಂದು ಒಂದೇ...

ಸಿನಿಮೀಯಾ ರೀತಿಯಲ್ಲಿ ಸರಕಳ್ಳತನ ಮಾಡಿದ ಕದೀಮರು..!

https://youtu.be/895Nw7EFShU ಸಿನಿಮೀಯಾ ರೀತಿಯಲ್ಲಿ ಸರಕಳ್ಳತನ ಮಾಡಿದ ಕದೀಮರು. ಸಿಸಿ ಟಿವಿಯಲ್ಲಿ ಸೆರಯಾದ ವೀಡಿಯೋ ನೋಡಿದ್ರೆ ಎಂತವರಿಗೂ ಎದೆ ಝಲ್ ಎನ್ನುತ್ತೆ. ಬೈಕಿನಲ್ಲಿ ಬಂದ ಕದಿಮರು ವೃದ್ದೆಯ ಮಾಂಗಲ್ಯ ಸರವನ್ನು ದೋಚಿ ಪರಾರಿಯಾಗಿದ್ದಾರೆ. ಹೌದು ಇದು ಹೊಸಪೇಟೆ ನಗರದ ಆಕಾಶವಾಣಿಯ ಮದಕರಿ ಶಾಲೆಯ ಮುಂಭಾಗದ ರಸ್ತೆಯಲ್ಲಿ ಘಟನೆ ನಡೆದಿದ್ದು, ವಾಯು ವಿಹಾರ ಮುಗಿಸಿಕೊಂಡು ಮನೆಗೆ ತೆರಳುತಿದ್ದ ವೃದ್ದ ದಂಪತಿಗಳನ್ನ ಟಾರ್ಗೆಟ್ ಮಾಡಿದ...
- Advertisement -spot_img

Latest News

ಡಾ.ಕೆ.ಸುಧಾಕರ್‌ 2028ರ ಭವಿಷ್ಯದಲ್ಲಿ ಏನಿದೆ?

ರಾಜ್ಯ ಕಾಂಗ್ರೆಸ್‌ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯ ಕಿಚ್ಚು ಧಗಧಗಿಸುತ್ತಿದೆ. ಸಿಎಂ ಯಾರಾಗ್ತಾರೆ ಅನ್ನೋ ಚರ್ಚೆಗಳು ಜೋರಾಗಿವೆ. ಇಂಥಾ ಹೊತ್ತಲ್ಲಿ ಬಿಜೆಪಿಗರು, 2028ಕ್ಕೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ...
- Advertisement -spot_img