Thursday, October 23, 2025

Champai Soren

ಜಾರ್ಖಂಡ್ ಮಾಜಿ ಸಿಎಂ ಬಿಜೆಪಿಗೆ? ಚುನಾವಣೆಗೆ ಮುನ್ನವೇ ಆಪರೇಷನ್?

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆಯಾಗ್ತಾರಾ? .. ಯಸ್.. ಇಂತಹದೊಂದು ಪ್ರಶ್ನೆ ಹಾಗೂ ಅನುಮಾನ ದೇಶದ ಜನರನ್ನು ಕಾಡುತ್ತಿದೆ. ಯಾಕಂದ್ರೆ, ಕಳೆದೊಂದು ತಿಂಗಳಿನಿಂದ ಜಾರ್ಖಂಡ್​ನಲ್ಲಿ ಆಗ್ತಿರೋ ಬೆಳವಣಿಗೆಗಳನ್ನು ನೋಡ್ತಿದ್ರೆ, ಚಂಪೈ ಸೊರೆನ್ ಬಿಜೆಪಿ ಸೇರ್ತಾರೆ ಅಂತಾ ಹೇಳಾಗ್ತಿದೆ. ಇತ್ತೀಚಿಗೆ ಮಾತನಾಡಿದ್ದ ಚಂಪೈ ಸೊರೆನ್, ಜಾರ್ಖಂಡ್ ಚುನಾವಣೆ ಘೋಷಣೆ ಆಗೋವರೆಗೆ ಕಾಯಿರಿ. ನಾನು ಯಾವುದೇ ನಿರ್ಧಾರವನ್ನು...

ಫೆ.5ರೊಳಗೆ ಬಹುಮತ ಸಾಬೀತುಪಡಿಸಬೇಕಿದೆ ಚಂಪೈ ಸೊರೆನ್‌: ಶಾಸಕರು ಹೈದರಾಬಾದ್ ರೆಸಾರ್ಟ್‌ಗೆ ಶಿಫ್ಟ್

Jharkhand News: ಭ್ರಷ್ಟಾಚಾರ ಆರೋಪದಡಿ ಜಾರ್ಖಂಡನ ಮಾಜಿ ಸಿಎಂ ಹೇಮಂತ್ ಸೊರೆನ್ ಜೈಲುಪಾಲಾಗಿದ್ದು, ಚಂಪೈ ಸೊರೆನ್ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಫೆಬ್ರವರಿ 5ರೊಳಗೆ ಚಂಪೈ ಸೊರೆನ್ ಬಹುಮತ ಸಾಬೀತುಪಡಿಸಬೇಕಿದೆ. ಈ ಕಾರಣ್ಕಾಗಿ ಎಲ್ಲಿ ಶಾಸಕರು ಬೇರೆ ಪಾರ್ಟಿ ಪಾಲಾಗುತ್ತಾರೋ ಎಂಬ ಕಾರಣಕ್ಕೆ, ಅವರನ್ನೆಲ್ಲ ಹೈದರಾಬಾದ್‌ಗೆ ಶಿಫ್ಟ್ ಮಾಡಲಾಗಿದೆ. ಹೈದರಾಬಾದ್‌ನ ರೆಸಾರ್ಟ್‌ನಲ್ಲಿ ಶಾಸಕರನ್ನು...

ಜಾರ್ಖಂಡನ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಚಂಪೈ ಸೊರೆನ್

National Political News: ಚಂಪೈ ಸೊರೇನ್ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೆನ್ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಹಾಗಾಗಿ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಇದೀಗ ಚಂಪೈ ಸೊರೆನ್ ಚಾರ್ಖಂಡ್‌ನ ಹೊಸ ಸಿಎಂ ಆಗಿದ್ದಾರೆ. ರಾಂಚಿಯ ರಾಜಭವನದ ದರ್ಬಾರ್ ಹಾಲ್‌ನಲ್ಲಿ...
- Advertisement -spot_img

Latest News

ಶಬರಿಮಲೆಯಲ್ಲಿ ರಾಷ್ಟ್ರಪತಿ ಮುರ್ಮು : ಬಿಗಿ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ

ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...
- Advertisement -spot_img