Sunday, February 8, 2026

chanakya

ಮಾತಿನ ಮೇಲೆ ಹಿಡಿತವಿದ್ದರೆ ಯಶಸ್ಸು ಖಚಿತ ಅಂತಾರೆ ಚಾಣಕ್ಯರು.

ಮಾತಿನ ಮೇಲೆ ಹಿಡಿತವಿದ್ದರೆ ಜೀವನದಲ್ಲಿ ಅಂದುಕೊಂಡಿದ್ದನ್ನ ಸಾಧಿಸಬಹುದು ಅಂತಾರೆ ಚಾಣಕ್ಯರು. ಹಾಗಾದ್ರೆ ಯಾವ ಸಮಯದಲ್ಲಿ ಎಷ್ಟು ಮಾತನಾಡಬೇಕು..? ಯಾವ ಸಮಯದಲ್ಲಿ ಮೌನವಾಗಿರಬೇಕು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದಾದರೂ ಏನು ಎಂಬ ವಿಷಯದ ಬಗ್ಗೆ ತಿಳಿಯೋಣ ಬನ್ನಿ.. https://youtu.be/5xpg7EXq6ck ಮೊದಲನೇಯದಾಗಿ ನಿಮ್ಮ ಜೊತೆ ಯಾರಾದರೂ ಮಾತನಾಡುತ್ತಿದ್ದಾಗ, ನೀವು ಅವರೊಂದಿಗೆ ವಿನಯದಿಂದ ಮಾತನಾಡಬೇಕು. ಅವರು ನಿಮಗೆ ಎಷ್ಟೇ ಆಪ್ತರಾಗಿರಲಿ ಅಥವಾ...

ಉತ್ತಮ ದಾಂಪತ್ಯ ಜೀವನಕ್ಕಾಗಿ ಚಾಣಕ್ಯ ಹೇಳಿದ ಈ ಮಾತುಗಳನ್ನ ಅನುಸರಿಸಿ. .

ಹೆಣ್ಣಿನ ನಿಜವಾದ ಜೀವನ ಶುರುವಾಗುವುದೇ ಮದುವೆಯಾದ ಬಳಿಕ. ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಬೆಳೆದ ಹೆಣ್ಣು ಬೇರೆಯವರ ಮನೆ ಬೆಳಗಲು ಹೋದಾಗ ಹೇಗಿರುತ್ತಾಳೆ. ಮತ್ತು ಆಕೆಯ ಪತಿ ಮತ್ತು ಪತಿಯ ಮನೆಯವರು ಆಕೆಯನ್ನ ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವgದರ ಮೇಲೆ ಹೆಣ್ಣಿನ ವೈವಾಹಿಕ ಜೀವನ ತಿಳಿಯಬಹುದು. ಆದ್ರೆ ವೈವಾಹಿಕ ಜೀವನ ಉತ್ತಮವಾಗಿರಲು ಪತಿ-ಪತ್ನಿ ಅನ್ಯೋನ್ಯವಾಗಿರಬೇಕು. ಹಾಗೆ...

ಇಂಥ ವಿಷಯದಲ್ಲಿ ನಾಚಿಕೊಳ್ಳಬಾರದೆಂದು ಹೇಳಿದ್ದಾರೆ ಚಾಣಕ್ಯರು..!

ಚಾಣಕ್ಯ ನೀತಿಯಲ್ಲಿ ಬರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅಂತೆಯೇ ಇಂದು ನಾವು, ಯಾವ ವಿಷಯದಲ್ಲಿ ನಾಚಿಕೊಳ್ಳಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಚಾಣಕ್ಯರ ಪ್ರಕಾರ 3 ವಿಷಯಗಳಲ್ಲಿ ನಾಚಿಕೊಳ್ಳಬಾರದಂತೆ. ಮೊದಲನೇಯದಾಗಿ ಹಣದ ಬಗ್ಗೆ, ಎರಡನೇಯದಾಗಿ ಊಟದ ಬಗ್ಗೆ ಮತ್ತು ಮೂರನೇಯದಾಗಿ ವಿದ್ಯೆ ಕಲಿಯುವಾಗ...

ಆರ್ಥಿಕ ಸಮಸ್ಯೆ ಬಾರದಿರಲು ಈ ಚಾಣಕ್ಯ ನೀತಿಯನ್ನು ಅನುಸರಿಸಿ..!

ಹಣ ಅಂದ್ರೆ ಯಾರಿಗೆ ಬೇಡಾ ಹೇಳಿ..? ಎಲ್ಲರೂ ದುಡಿಯೋದೇ ಹಣಕ್ಕಾಗಿ. ಆ ಹಣದಿಂದಲೇ ಊಟ, ಬಟ್ಟೆ, ಸೂರು ಕಲ್ಪಿಸಿಕೊಳ್ಳೋಕ್ಕೆ ಸಾಧ್ಯ. ಹೀಗಿದ್ದಾಗ, ಹಣದ ಸಮಸ್ಯೆ ಬಾರದಿರಲು ಅನುಸರಿಸಬೇಕಾದ ನಿಯಮಮಗಳೇನು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಉದ್ಯೋಗವಿದ್ದರೆ ಗೌರವ ಎನ್ನುತ್ತಾರೆ ಚಾಣಕ್ಯರು..!

ಜೀವನವನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ ಏನು ಮಾಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಉದ್ಯೋಗವಿದ್ದರೆ ಮಾತ್ರ ಗೌರವ ಅಂತಾ ಚಾಣಕ್ಯರು ಹೇಳುತ್ತಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಉದ್ಯೋಗಂ ಪುರುಷ...

ಆಲಸ್ಯದಿಂದಲೇ ಯಶಸ್ಸಿಗೆ ಧಕ್ಕೆ ಎನ್ನುತ್ತಾರೆ ಚಾಣಕ್ಯರು..

ಮನುಷ್ಯ ಹೇಗೆ ಜೀವಿಸಬೇಕು, ಜೀವನದಲ್ಲಿ ಎಂಥ ನಿಯಮಗಳನ್ನು ಅಳವಡಿಸಿಕೊಂಡಿರಬೇಕು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಮನುಷ್ಯ ಶ್ರೀಮಂತನಾಗುವುದು ಹೇಗೆ ಎಂದು ಹೇಳಿರುವ ಚಾಣಕ್ಯರು, ಆಲಸ್ಯ ಹೇಗೆ ಮನುಷ್ಯನನ್ನು ಯಶಸ್ವಿಯಾಗುವುದರಿಂದ ತಡೆ ಹಿಡಿಯುತ್ತದೆ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಆಲಸ್ಯವಿರುವ ವ್ಯಕ್ತಿ ಜೀವನದಲ್ಲಿ ಎಂದಿಗೂ ಯಶಸ್ಸು...

ದುಡಿಯುವಾಗ ಮಾಡಬಾರದ ನಾಲ್ಕು ತಪ್ಪುಗಳಿವು..

ನಾವು ನಿಮಗೆ ಈಗಾಗಲೇ ಚಾಣಕ್ಯ ನೀತಿಯ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ಜೀವನ ಪಾಠ ಹೇಳುವ ಚಾಣಕ್ಯರು ದುಡಿಯುವಾಗ ಮಾಡಬಾರದ ನಾಲ್ಕು ಕೆಲಸಗಳ ಬಗ್ಗೆಯೂ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ ನೀವು ಹಣ ಸಂಪಾದನೆ ಮಾಡುವಾಗ ಅಂದ್ರೆ ದುಡಿಯುವಾಗ ಯಾವುದೇ ಜಂಬ...

ಸಂಬಂಧ ಉತ್ತಮವಾಗಿಡುವ ಬಗ್ಗೆ ಚಾಣಕ್ಯರು ಹೇಳಿದ್ದೇನು..?

ಚಾಣಕ್ಯರು ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾರು ತಮ್ಮ ಜೀವನದಲ್ಲಿ ಚಾಣಕ್ಯ ನೀತಿಯನ್ನು ಅಳವಡಿಸಿಕೊಳ್ಳುತ್ತಾರೋ, ಅವರು ಉತ್ತಮವಾಗಿ ಬಾಳಬಲ್ಲರು ಅಂತಾ ಹೇಳಲಾಗುತ್ತದೆ. ಇಂದು ಸಂಬಂಧಗಳನ್ನು ಗಟ್ಟಿಗೊಳಿಸುವ ಬಗ್ಗೆ ಚಾಣಕ್ಯರು ಹೇಳಿದ್ದೇನು ಅನ್ನೋದನ್ನ ನೋಡೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮೊದಲನೆಯದಾಗಿ ಸಂಬಂಧಕ್ಕೆ ಬೆಲೆ ಕೊಡುವವರ ಜೊತೆ ಸಂಬಂಧ...

ಚಾಣಕ್ಯರ ಪ್ರಕಾರ ಇಂಥ ಜಾಗದಲ್ಲಿ ಎಂದಿಗೂ ಉಳಿಯಬಾರದಂತೆ..

ನಾವು ನಿಮಗೆ ಚಾಣಕ್ಯ ನೀತಿಯ ಬಗ್ಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಪುರುಷ ಎಂತಹ ಗುಣಗಳನ್ನು ಹೊಂದಿರಬೇಕು. ಎಂಥ ಮಹಿಳಯ ಸಹವಾಸ ಮಾಡಬಾರದು. ಯಾವ ವಿಷಯಗಳನ್ನು ಬೇರೆಯವರ ಬಳಿ ಹೇಳಬಾರದು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಎಂಥ ಜಾಗದಲ್ಲಿರಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ...

ಎಷ್ಟೇ ಪ್ರೀತಿ ಪಾತ್ರರಾಗಿದ್ರು ಅವರ ಬಳಿ ಇಂಥ ವಿಷಯವನ್ನ ಹೇಳಬೇಡಿ..

ಚಾಣಕ್ಯ ನೀತಿಯ ಬಗ್ಗೆ ನಾವು ನಿಮಗೆ ಪ್ರತಿದಿನ ಒಂದೊಂದು ವಿಷಯವನ್ನ ಹೇಳುತ್ತಿದ್ದೇವೆ. ಅಂತೆಯೇ ಇಂದು ನಾವು ನಮಗೆಷ್ಟೇ ಹತ್ತಿರದವರಾಗಿದ್ದರೂ, ಉತ್ತಮ ಗೆಳೆಯ- ಗೆಳತಿಯಾಗಿದ್ದರೂ, ಅವರ ಜೊತೆ ಯಾವ ವಿಷಯವನ್ನು ಹೇಳಿಕೊಳ್ಳಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/-TwIjtv8GC4 ನಮ್ಮ ಮೊದಲ ಶತ್ರು ನಮ್ಮ ಸಂಬಂಧಿಕರಲ್ಲೇ...
- Advertisement -spot_img

Latest News

ಅಗ್ನಿ-3 ಕ್ಷಿಪಣಿ ಲಾಂಚ್ ಸಕ್ಸಸ್: ಪಾಕಿಸ್ತಾನ–ಚೀನಾಗೆ ನಡುಕ!

ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...
- Advertisement -spot_img