Sunday, February 8, 2026

chanakya

ಕತ್ತೆಯ ಹಾಗೆ ನಾವಿರಬೇಕೇ..? ಈ ಬಗ್ಗೆ ಚಾಣಕ್ಯ ನೀತಿ ಹೇಳುವುದೇನು..?

ಈ ಮೊದಲು ನಾವು ನಿಮಗೆ ಚಾಣಕ್ಯ ನೀತಿ ಬಗ್ಗೆ ಹಲವು ವಿಷಯಗಳನ್ನ ತಿಳಿಸಿಕೊಟ್ಟಿದ್ದೇವೆ. ಕಾಗೆಯಿಂದ ಕಲಿಯಬೇಕಾದ ಪಾಠಗಳೇನು ಅನ್ನೋದನ್ನ ಕೂಡ ಹೇಳಿದ್ದೇವೆ.. ಇಂದು ನಾವು ಕತ್ತೆಯಿಂದ ನಾವು ಕಲಿಯಬೇಕಾದ ಪಾಠವೇನು ಎಂಬುದರ ಬಗ್ಗೆ ಚಾಣಕ್ಯ ಹೇಳಿದ್ದೇನು ಅನ್ನೋದನ್ನ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಇಂಥ ಗುಣವಿರುವ ಹೆಣ್ಣು ವಿವಾಹಕ್ಕೆ ಯೋಗ್ಯಳಲ್ಲ..!

ಚಾಣಕ್ಯ ನೀತಿಯನ್ನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಅದ್ಭುತವಾಗಿರುತ್ತದೆ. ಯಾಕಂದ್ರೆ ಚಾಣಕ್ಯ ನೀತಿ ಅಷ್ಟು ಮಹತ್ವ ಪಡೆದಿದೆ. ಚಂದ್ರಗುಪ್ತ ಮೌರ್ಯನನ್ನು ರಾಜನ ಪಟ್ಟಕ್ಕೇರಿಸಿದ ಚಾಣಕ್ಯ ಅವನ ಜೀವನಪರ್ಯಂತ, ತನ್ನ ನೀತಿಯಿಂದ ರಾಜನ ಕುಟುಂಬದ ರಕ್ಷಣೆ ಮಾಡಿದ. ಇಂಥ ಚಾಣಕ್ಯ ಕೆಲ ಗುಣಗಳನ್ನ ಹೊಂದಿದ ಸ್ತ್ರೀ ವಿವಾಹವಾಗುವುದಕ್ಕೆ ಅನರ್ಹಳು ಎಂದು ಹೇಳಿದ್ದಾರೆ. ಯಾವುದು...
- Advertisement -spot_img

Latest News

ಅಗ್ನಿ-3 ಕ್ಷಿಪಣಿ ಲಾಂಚ್ ಸಕ್ಸಸ್: ಪಾಕಿಸ್ತಾನ–ಚೀನಾಗೆ ನಡುಕ!

ಕಾರ್ಯತಂತ್ರದ ಪಡೆಗಳ ಕಮಾಂಡ್ ಮೇಲ್ವಿಚಾರಣೆಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳು ನಿರೀಕ್ಷೆಯಂತೆ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿ–3...
- Advertisement -spot_img