Friday, October 18, 2024

chandan kumar

ನಟ ಚಂದನ್ ಹೋಟೆಲ್ ಗೆ ಕನ್ನ ಹಾಕಿದ ಕಳ್ಳರು..!

Banglore News ಕಿರುತೆರೆ ನಟ ಚಂದನ್ ಕುಮಾರ್ 2 ವರ್ಷಗಳ ಹಿಂದಷ್ಟೇ ಬೆಂಗಳೂರಿನಲ್ಲಿ  ಬಿರಿಯಾಣಿ ಹೋಟೆಲ್ ಪ್ರಾರಂಭಿಸಿದ್ದರು. ಉತ್ತಮ ರೀತಿಯಲ್ಲಿ  ನಡೆದುಕೊಂಡು ಬರುತ್ತಿದ್ದ ಹೋಟೆಲ್  ಗೆ ಈಗ ಕಳ್ಳರು ಕನ್ನ ಹಾಕಿರೋ  ವಿಚಾರ ಬೆಳಕಿಗೆ ಬಂದಿದೆ. ಹೌದು  ಚಂದನ್  ಕುಮಾರ್ ಅವರ ಹೋಟೆಲ್  ಗೆ ನಿನ್ನೆ ರಾತ್ರಿ  ಕಳ್ಳರು ನುಗ್ಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ  ಸೆರೆಯಾಗಿದೆ....
- Advertisement -spot_img

Latest News

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ ಇನ್ನಿಲ್ಲ: ಇಸ್ರೇಲ್ ಘೋಷಣೆ

International News: ಇಸ್ರೇಲ್ ಹಮಾಸ್ ಯುದ್ಧ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡರೂ, ಯುದ್ಧ ಮಾತ್ರ ಇನ್ನೂ ನಿಂತಿಲ್ಲ. ಇದೀಗ ಇಸ್ರೇಲ್ ಇನ್ನೊಂದು ಸುದ್ದಿ ನೀಡಿದ್ದು, ಹಮಾಸ್...
- Advertisement -spot_img