Saturday, July 27, 2024

Change

ಭಗವದ್ಗೀತೆಯಲ್ಲಿ ಈ ಒಂದು ಚಿಕ್ಕ ಕಥೆ ಕೇಳಿದರೆ ನಿಮ್ಮ ಜೀವನ ಬದಲಾಗುತ್ತದೆ..!

ಭಗವದ್ಗೀತೆ ಪಾರಾಯಣ ಮಾಡಿದರೆ ಮೋಕ್ಷ ಲಭಿಸುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ,ಮೋಕ್ಷ ಲಭಿಸುತ್ತದೆ ಎಂದರೆ ಹಿಹಲೋಕದಲ್ಲಿ ಎನ್ನನಾದರೂ ಸಾದಿಸಬಹುದು ಎಂದು ಅರ್ಥ , ಪಾರಾಯಣ ಮಾಡಿದರೇನೇ ನಿಮಗೆ ಮೋಕ್ಷ ಲಭಿಸುತ್ತದೆ ಎಂದು ನೀವು ಪ್ರಶ್ನೆ ಕೇಳಿದರೆ, ನಮ್ಮ ಹಿರಿಯರು ಒಂದು ಕಥೆಯನ್ನು ಉದಾಹರಣೆಯಾಗಿ ಹೇಳುತ್ತಾರೆ . ಪೂರ್ವದಲ್ಲಿ ಒಬ್ಬ ವೇದಪಂಡಿತನು ಇದ್ದರು, ಅವನು ಸಕಲ...

ನಿಮ್ಮ ಮನೆಯಲ್ಲಿ ತುಳಸಿ ಮತ್ತು ಮನಿ ಪ್ಲಾಂಟ್ ಇರುವ ದಿಕ್ಕು ನೋಡಿ..ಈಗಿದ್ದರೆ ತಕ್ಷಣ ಬದಲಾಯಿಸಿ..!

Vastu tips: ನಾವು ಗಿಡಗಳನ್ನು ಬೆಳೆಸುವ ಸ್ಥಳವು ನಮ್ಮ ಮನೆಯಲ್ಲಿ ಯಾವುದು ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ನಿರ್ಧರಿಸುತ್ತದೆ. ಆದ್ದರಿಂದ ನೀವು ವಾಸ್ತು ಪ್ರಕಾರ ನಿಖರವಾದ ಹಂತ ಮತ್ತು ದಿಕ್ಕನ್ನು ತಿಳಿದುಕೊಂಡು ಸಸ್ಯಗಳನ್ನು ಬೆಳೆಸಿದರೆ, ಎಲ್ಲಾ ಒಳ್ಳೆಯ ಫಲಿತಾಂಶಗಳು ಬರುತ್ತವೆ. ಪ್ರತಿಯೊಬ್ಬರೂ ತಮ್ಮ ಮನೆಯನ್ನು ಅಲಂಕರಿಸಲು ಮನೆಯ ಒಳಗೆ ಮತ್ತು ಹೊರಗೆ ಮರಗಳು ಮತ್ತು ಗಿಡಗಳನ್ನು ನೆಡುತ್ತಾರೆ....

ಪ್ರೀತಿಗಾಗಿ ಲಿಂಗ ಬದಲಿಸಿ, ವಿದ್ಯಾರ್ಥಿಯನ್ನೇ ವಿವಾಹವಾದ ಶಿಕ್ಷಕಿ

ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿ ಮದುವೆಯಾಗಲು ಲಿಂಗ ಬದಲಿಸಿದ ಘಟನೆ ಅಚ್ಚರಿಯನ್ನುಂಟು ಮಾಡಿದೆ. ರಾಜಸ್ಥಾನದ ಭಾರತ್ ಪುರದಲ್ಲಿ ಈ ಘಟನೆ ನಡೆದಿದ್ದು, ದೈಹಿಕ ಶಿಕ್ಷಕಿಯಾಗಿದ್ದ ಮೀರಾ ತಮ್ಮ ವಿದ್ಯಾರ್ಥಿನಿಯಾದ ಕಲ್ಪನಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ಕುಟುಂಬದವರು ಮತ್ತು ಸಮಾಜ ಒಪ್ಪುವುದಿಲ್ಲವೆಂದಯ ಮೀರಾ ತಮ್ಮ ಲಿಂಗ ಬದಲಾಯಿಸಿಕೊಂಡಿದ್ದಾರೆ. ‘ಪ್ರಿತಿಯಲ್ಲಿ ಎಲ್ಲವೂ ಸರಿ’ ಹಾಗಾಗಿ ತಮ್ಮ ಲಿಂಗ ಬದಲಸಿಕೊಂಡೆ ಎಂದು ಮೀರಾ...

ನವೆಂಬರ್ ತಿಂಗಳಲ್ಲಿ ಬದಲಾಗಲಿರುವ ಆ ನಾಲ್ಕು ರಾಶಿಗಳ ಜಾತಕ…!

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಪ್ರತಿ ತಿಂಗಳು ತನ್ನ ಸ್ಥಳವನ್ನು ಬದಲಾಯಿಸುತ್ತದೆ, ನವೆಂಬರ್ ತಿಂಗಳಲ್ಲಿ 5ಗ್ರಹಗಳು ತನ್ನ ಸ್ಥಾನವನ್ನು ಬದಲಾಯಿಸುತ್ತದೆ, ಇದು ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ...? ಎಂದು ನೋಡೋಣ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವೆಂಬರ್ ತಿಂಗಳು ಅತ್ಯಂತ ಮಹತ್ವ ಎಂದು ಹೇಳಬಹುದು .ಏಕೆಂದರೆ ಈ ತಿಂಗಳಲ್ಲಿ 5...

Facebook ನ ಹೆಸರು ಬದಲಾವಣೆ..!

www.karnatakatv.net: ಫೇಸ್ ಬುಕ್‌ನ ಮಾತೃಸಂಸ್ಥೆಯ ಹೆಸರನ್ನು ಮೆಟಾ ಎಂದು ಬದಲಾಯಿಸಲಾಗಿದೆ ಎಂದು ಫೇಸ್‌ಬುಕ್‌ನ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ. ಹೌದು.. ಇದಕ್ಕೂ ಮುಂಚೆ ಹೆಸರನ್ನು ಬದಲಾಯಿಸುವದಾಗಿ ಮಾತನಾಡಿದ ಮಾರ್ಕ್ ಈಗ ಮೆಟಾ ಎಂದು ಹೊಸ ಹೆಸರನ್ನು ಇಟ್ಟಿದ್ದಾರೆ. ಮೆಟಾ ಸಾಮಾಜಿಕ ಜಾಲತಾಣವನ್ನು ಇನ್ನೊಂದು ಹಂತಕ್ಕೆ ಒಯ್ಯಲಿದ್ದು, ಸಾಮಾಜಿಕ ವಿಷಯಗಳ ಜತೆಗಿನಜಂಜಾಟಗಳಿoದ ಸಾಕಷ್ಟು ಕಲಿತಿದ್ದೇವೆ. ನಾವು ಹೊಸ...

ರೇಷನ್ ಕಾರ್ಡ್ ಮಹತ್ವದ ಬದಲಾವಣೆ…!

www.karnatakatv.net :ಕೇಂದ್ರ ಸರ್ಕಾರವು ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ. ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ ಎಲ್ಲಾ ಸೌಲಭ್ಯಗಳನ್ನು ಹೊಂದಿರೋ ಅನುಕೂಲಸ್ಥರೂ ಕೂಡ ಬಿಪಿಎಲ್ ಕಾರ್ಡ್ ನಡಿ ಪ್ರಯೋಜನ ಪಡೀತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ನ ಮಾನದಂಡಗಳನ್ನು ಬದಲಾಯಿಸೋದಕ್ಕೆ ಹೊರಟಿದೆ. ಹೌದು, ಕೇಂದ್ರ  ಸರ್ಕಾರದ ಒಂದು ದೇಶ ಒಂದು ಪಡಿತರ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img