Thursday, November 27, 2025

channapatnam bye election

ಸೈನಿಕನಿಗೆ ಕೈಕೊಟ್ರಾ ಕುಮಾರಸ್ವಾಮಿ? ತ್ರಿಕೋನ ಸ್ಪರ್ಧೆಗೆ ಚನ್ನಪಟ್ಟಣ ಸಜ್ಜು

ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಭರ್ಜರಿಯಾಗಿ ಗೆದ್ದಿದ್ದು ಹೀಗಾಗಿ ಚೆನ್ನಪಟ್ಟಣವೂ ಉಪ ಚುನಾವಣೆ ಎದುರಿಸಲಿದೆ. ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ. https://youtu.be/kZ9EGMjPQRg?si=NlXlU9KNrImCtUB7 ಇನ್ನೊಂದೆಡೆ ಬಿಜೆಪಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಮೈತ್ರಿ ಟಿಕೆಟ್​ಗೆ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ಮೈತ್ರಿ ಟಿಕೆಟ್ ಸಿಗದೇ ಹೋಗದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ...
- Advertisement -spot_img

Latest News

ಯತೀಂದ್ರ ಹೇಳಿಕೆಗೆ ರಾಯರೆಡ್ಡಿ ಸಾಥ್‌ – 4 ಬೆಂಬಲಿಗರ ಮಾತ್ರಕ್ಕೆ ಚೆಂಜ್ ಆಗಲ್ಲ

ಹುಬ್ಬಳ್ಳಿಯಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಯನ್ನು ತಳ್ಳಿಹಾಕಿದ ಅವರು, ಸಿದ್ದರಾಮಯ್ಯ ಅವರು 5 ವರ್ಷ...
- Advertisement -spot_img