Monday, February 9, 2026

channapatnam bye election

ಸೈನಿಕನಿಗೆ ಕೈಕೊಟ್ರಾ ಕುಮಾರಸ್ವಾಮಿ? ತ್ರಿಕೋನ ಸ್ಪರ್ಧೆಗೆ ಚನ್ನಪಟ್ಟಣ ಸಜ್ಜು

ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಭರ್ಜರಿಯಾಗಿ ಗೆದ್ದಿದ್ದು ಹೀಗಾಗಿ ಚೆನ್ನಪಟ್ಟಣವೂ ಉಪ ಚುನಾವಣೆ ಎದುರಿಸಲಿದೆ. ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಸಿಗಬಹುದು ಎನ್ನಲಾಗಿದೆ. https://youtu.be/kZ9EGMjPQRg?si=NlXlU9KNrImCtUB7 ಇನ್ನೊಂದೆಡೆ ಬಿಜೆಪಿ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಮೈತ್ರಿ ಟಿಕೆಟ್​ಗೆ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ಮೈತ್ರಿ ಟಿಕೆಟ್ ಸಿಗದೇ ಹೋಗದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ...
- Advertisement -spot_img

Latest News

Political News: ಪ್ರಶ್ನೆಗಳಿಗೆ ಇಲ್ಲಿ ಕೈಕೋಳಗಳೇ ಉತ್ತರ, ಸತ್ಯಕ್ಕೆ ಇಲ್ಲಿ ಬೆದರಿಕೆಗಳೇ ಪ್ರತಿಕ್ರಿಯೆ: ಜೋಶಿ ವಾಗ್ದಾಳಿ

Political News: ಇಂದು ಸಂಸದ ತೇಜಸ್ವಿ ಸೂರ್ಯ ಮೆಟ್ರೋ ಪ್ರಯಾಣ ದರ ಖಂಡಿಸಿ, ಪ್ರತಿಭಟನೆ ನಡೆಸಿದ್ದು, ಕೆಲ ಸಮಯ ಅವರನ್ನು ಬಂಧಿಸಲಾಗಿತ್ತು. ಬಿಜೆಪಿಯ ಹಲವು ನಾಯಕರು...
- Advertisement -spot_img