ಹುಬ್ಬಳ್ಳಿ:ಹುಬ್ಬಳ್ಳಿ ಯ ಅತ್ಯಂತ ಸಣ್ಣ ಗ್ರಾಮ ಛಬ್ಬಿಯಲ್ಲಿ ವರ್ಷಕ್ಕೊಮ್ಮೆ ಪ್ರತಿಷ್ಠಾಪನೆಯಾಗುವ ಗಣೇಶನನ್ನು ನೋಡಲು ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಕಿಲೋಮೀಟರ್ ಗಟ್ಟಲೆ ನಿಂತು ದರ್ಶನ ಪಡೆಯುತ್ತಾರೆ. ದೇಶದಲ್ಲಿ ಸಾಕಷ್ಟು ಗಣೇಶನನ್ನು ಕೂರಿಸುತ್ತಾರೆ ಆದರೆ ಇಲ್ಲಿಗೆ ಬಂದು ಯಾಕೆ ದರ್ಶನ ಪಡೆಯುತ್ತಾರೆ ಅಂತೀರಾ ?ಹಾಗಿದ್ರೆ ಈ ಗಣೇಶನ ಮಹಿಮೆ ಬಗ್ಗೆ ನೀವೊಮ್ಮೆ ತಿಳಿಯಲೆಬೇಕು.
ದೇಶದಲ್ಲಿ ಸ್ವಾತಂತ್ರ್ಯ...
Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...