Thursday, October 30, 2025

chikkamgalur

ಒಂದೇ ಗೊನೆಯಲ್ಲಿ 35ಕ್ಕೂ ಹೆಚ್ಚು ಹಲಸು,ಹಲಸು ನೋಡಲು ಮುಗಿಬಿದ್ದ ಜನ..!

ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಖಾಂಡ್ಯ ಹೋಬಳಿ ಹುಯಿಗೆರೆ ಎಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಬೂರಿನ ಕೃಷಿಕ ರಾಜು ಎಂಬುವವರ ತೋಟದ ಹಲಸಿನ ಮರವೊಂದರಲ್ಲಿ ಒಂದೇ ಗೊನೆಯಲ್ಲಿ ಎಷ್ಟು ಹಲಸು ಬಿಟ್ಟಿದೆ ಗೊತ್ತಾ..? ಅಬ್ಬಾಬ್ಬ ಸುಮಾರು 35 ಕ್ಕೂ ಹೆಚ್ಚು ಹಲಸಿನ ಕಾಯಿ ಬಿಟ್ಟುದ್ದು ಮಲೆನಾಡಿನಲ್ಲಿ ವಿಸ್ಮಯ ಮೂಡಿಸಿದೆ ಇದನ್ನು ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಒಂದೆ ಗೊನೆಯಲ್ಲಿ 35ಕ್ಕೂ ಹೆಚ್ವು ಹಲಸು...
- Advertisement -spot_img

Latest News

ಕರ್ನಾಟಕ ರತ್ನ ‘ಅಪ್ಪು’ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ!

ಇಂದು ಕನ್ನಡದ ಜನಮನ ಗೆದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ. ಪುನೀತ್ ಪುಣ್ಯ ಸ್ಮರಣೆ ಹಿನ್ನೆಲೆ ಸ್ಮಾರಕದತ್ತ ಅಭಿಮಾನಗಳ ದಂಡು,...
- Advertisement -spot_img