Monday, May 11, 2026

Child Murder Case

ಮಗ ತನ್ನಂತಿಲ್ಲ ಅಂತ ಮಗುವನ್ನ ಕೊಂದು ನದಿಗೆ ಎಸೆದ ಪಾಪಿ ತಂದೆ!

ತಾನು ಈ ಮಗುವಿನ ತಂದೆಯೇನಾ ಎಂಬ ಅನುಮಾನದಲ್ಲಿ ತಂದೆಯೊಬ್ಬ ತನ್ನ ಆರು ವರ್ಷದ ಮಗನನ್ನೇ ಹತ್ಯೆ ಮಾಡಿ ಕೃಷ್ಣಾ ನದಿಗೆ ಎಸೆದ ಅಮಾನವೀಯ ಘಟನೆ ಕರ್ನಾಟಕ–ಮಹಾರಾಷ್ಟ್ರ ಗಡಿ ಭಾಗದಲ್ಲಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಮತ್ತು ಭಾಗ್ಯಶ್ರೀ ದಂಪತಿಯ ಪುತ್ರ ಸಿದ್ಧಾರ್ಥ್ (6) ಈ ದುರ್ಘಟನೆಯ ಬಲಿಯಾಗಿದ್ದಾನೆ. ಮಗು ತನ್ನ...

ಮಧ್ಯಪ್ರದೇಶದಲ್ಲಿ ಘನಘೋರ ಕೃತ್ಯ – ತಾಯಿ ಎದುರೇ 5 ವರ್ಷದ ಮಗುವಿನ ಶಿರಚ್ಛೇದ!

ಮಧ್ಯಪ್ರದೇಶದಲ್ಲಿ ಘನಘೋರ ಭೀಕರ ಘಟನೆ ನಡೆದಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ತಾಯಿ ಕಣ್ಣೆದುರೇ 5 ವರ್ಷದ ಪುಟ್ಟ ಬಾಲಕನನ್ನು ಕ್ರೂರಿಯಾಗಿ ಶಿರಚ್ಛೇದ ಮಾಡಲಾಗಿದೆ. ಆ ಬಾಲಕನನ್ನ 5 ವರ್ಷದ ವಿಕಾಸ್ ಎಂದು ಗುರುತಿಸಲಾಗಿದೆ. ಆರೋಪಿಯನ್ನ 25 ವರ್ಷದ ಮಹೇಶ್ ಎಂದು ಗುರುತಿಸಲಾಗಿದೆ. ಮಹೇಶ್ ಬೈಕ್‌ನಲ್ಲಿ ಕಾಲುಸಿಂಗ್ ಎಂಬುವವರ ಮನೆಗೆ ಬಂದು ಏಕಾಏಕಿ ಒಳನುಗ್ಗಿದ್ದಾನೆ. ಆಶ್ಚರ್ಯಕರವೆಂದರೆ, ಮನೆಯವರು...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img