Friday, July 11, 2025

chitradurga news updates

ದೆವ್ವದ ಹೆಸರಲ್ಲಿ ಚಿತ್ರಹಿಂಸೆ ಪ್ರಾಣ ಬಿಟ್ಟ ಮಹಿಳೆ:ಇಡೀ ರಾಜ್ಯವೇ ಬೆಚ್ಚಿ ಬಿದ್ದ ದಾರುಣ ಘಟನೆ

21ನೇ ಶತಮಾನದಲ್ಲೂ ಕಾಲ ಎಷ್ಟೇ ಬದಲಾದರೂ ನಮ್ಮ ಜನ ಮಾತ್ರ ಈ ದೆವ್ವ ಭೂತ ಕಥೆಗಳನ್ನು ನಂಬುವುದು ಬಿಡುವುದಿಲ್ಲ. ವಾಮಾಚಾರ ಮಾಟ-ಮಂತ್ರ ಮಾಡುವುದನ್ನು ನಿಲ್ಲಿಸಿಲ್ಲ. ದೆವ್ವ ಮೈಮೇಲೆ ಬಂದಿದೆ ಎಂದು ಮನಬಂದಂತೆ ಚಾವಟಿ ಅಥವಾ ಬೆತ್ತದಲ್ಲಿ ಸಾಯುವವೆರಗೂ ಒಡೆಯುವುದು. ದೇವಸ್ಥಾನ ಅಥವಾ ಮಸೀದಿಗಳಲ್ಲಿ ಬಿಡುವುದು ಹೀಗೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ರೀತಿ ದೆವ್ವ...

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿ ಸಹಾಯಕಿ-14 ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏ. 17 ಕೊನೆಯ ದಿನವಾಗಿದೆ.  ಹುದ್ದೆ ಹಾಗೂ ಮೀಸಲಾತಿ ವಿವರ ಇಂತಿದೆ. ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಕಕ್ಕೆಹರವು (ಪ.ಜಾ), ಮಹಾದೇವನಕಟ್ಟೆ (ಇತರೆ), ಕಸವನಹಳ್ಳಿ-ಎ (ಇತರೆ), ಹೊಸಮಾಳಿಗೆ (ಪ.ಪಂ), ಎಂ.ಕೆ ಹಟ್ಟಿ-ಬಿ (ಪ.ಜಾ), ಮಾಡನಾಯಕನಹಳ್ಳಿ-ಎ (ಇತರೆ),...
- Advertisement -spot_img

Latest News

Spiritual: ಭಾರತದಲ್ಲಿ ಮಹಾಭಾರತದ ರಕ್ಕಸಿ ಹಿಡಿಂಬೆಗೂ ಇದೇ ದೇಗುಲ: ಭಾಗ 1

Spiritual: ಭಾರತದಲ್ಲಿ ರಾಶಿ ರಾಶಿ ಪುರಾತನ, ಪ್ರಾಚೀನ ಕಾಲದ, ಶ್ರೀಮಂತ, ಸಾಂಸ್ಕೃತಿಕ ದೇವಸ್ಥಾನಗಳಿದೆ. ಇಡೀ ಪ್ರಪಂಚದಲ್ಲಿ ಹಿಂದೂ ದೇವಸ್ಥಾನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ದೇಶ ಅಂದ್ರೆ...
- Advertisement -spot_img