ಚಿತ್ರದುರ್ಗ : ಕೊರೋನಾ (corona) ಮಹಾಮಾರಿ ಇಂದಾಗಿ ಕಳೆದೆರಡು ವರ್ಷಗಳಿಂದ ಸರಳ ಆಚರಣೆಯನ್ನು ಮಾಡಲಾಗಿತ್ತು ಆದರೆ ದೈವಕೃಪೆ ಅಂತೆ ಈ ವರ್ಷವು ಅದ್ದೂರಿಯಿಂದ ಜಾತ್ರೆ (jatre) ನಡೆಯಿತು ಭಕ್ತರ ಮೊಗ-ಮನದಲ್ಲಿ ಹರ್ಷ ತುಂಬಿತ್ತು. ಜಾತ್ರೆ ಅಂದರೆ ಪೂಜೆ ಸಂಭ್ರಮ ಇವೆರಡು ರೂಗಳು ಹೊರತಾಗಿ ಕಲಾತಂಡಗಳ ವಿಶೇಷ ಆಚರಣೆಯಿಂದ ಹೆಸರಾಗುತ್ತವೆ.ಅಂತಹ ವಿಶಿಷ್ಟ ಜಾತ್ರೆಗಳಲ್ಲಿ ಶ್ರೀ ಗುರು...
ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...