Tuesday, October 14, 2025

Chitral rangaswany

Health Tips: ಮನಸ್ಸನ್ನು ಸದೃಢಗೊಳಿಸೋಕೆ ಏನು ಮಾಡಬೇಕು? ಔಷಧಿಯೇ ಇಲ್ವಾ?

Health Tips: ಕೆಲವರು ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಾರೆ. ಬಳಿಕ ಪರಿತಪಿಸುತ್ತಾರೆ. ಛೇ ನಾನು ಹಾಗೆ ಮಾತನಾಡಬಾರದಿತ್ತು. ಇದರಿಂದ ನಾನು ಎಲ್ಲರೆದುರು ಮೂರ್ಖನಂತಾದೆ ಎಂದು. ಹಾಗಾದ್ರೆ ನಮ್ಮ ಮನಸ್ಸನ್ನು ಹತೋಟಿಗೆ ತರುವುದು ಹೇಗೆ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/ls2_tHiYDlY ನಮ್ಮ ಮನಸ್ಸನ್ನು ಸಧೃಡಗ``ಳಿಸಲು, ನಾವು ನಮ್ಮ ಕಂಟ್ರೋಲಿನಲ್ಲಿರಲು ಯೋಚಿಸಿ ಮಾತನಾಡಬೇಕು. ಆ ಸಿಚುಯೇಶನ್ ಅರ್ಥ...

ಬಿಕ್ನಿ ಹಾಕೊಂಡ್ ಮೇಲೆ ತುಂಬಾ ಅವಕಾಶಗಳು ಬಂತು: Chitral Rangaswamy

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/9NJ3DYFxd5U ಸಿರಿಯಲ್‌ ನಲ್ಲಿ ನಟಿಸುವ ಅವಕಾಶ ಕಡಿಮೆಯಾದಾಗ, ನಾನೇನಾದ್ರೂ ಡಿಫ್ರರೆಂಟ್ ಆಗಿ ಮಾಡಬೇಕು ಅಂತಾ ನಿರ್ಧಿರಿಸಿದ್ದ ಚಿತ್ರಾಲ್, ಬಾಡಿ ಬಿಲ್ಡೀಂಗ್ ಸ್ಪರ್ಧೆಗೆ ಸೇರಿದ್ದರು....

ಗಂಡನ ಜೊತೆ ಒಳ್ಳೆ ಸಂಬಂಧ ಇಲ್ಲ: ಬಾರ್ ಗರ್ಲ್ ಆಗಿ ಕೆಲ್ಸ ಮಾಡಿದ್ದೆ : Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/IPsJ_lvTHDs ರಾಧಾ ಕಲ್ಯಾಣದ ಬಳಿ ನಟಿ ಚಿತ್ರಾಲ್‌ಗೆ ಅವಕಾಶಗಳು ಕಡಿಮೆಯಾದವು. ಹೀಗೆ ಅವಕಾಶ ಕಡಿಮೆಯಾದಾಗ, ಕೆಲಸಕ್ಕಾಗಿ ಚಿತ್ರಾಲ್ ತುಂಬಾ ಪರಿತಿಪಿಸಿದ್ದರು. ಸಿರಿಯಲ್‌ ನೋಡುವುದನ್ನೇ...

ಅವರಿಂದಾನೇ ನಂಗೆ ಅವಕಾಶ ಸಿಕ್ಕಿದ್ದು: Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/wHyeBqZ0mlc ಕೃಷ್ಣ ರುಕ್ಮಿಣಿ ಸಿರಿಯಲ್‌ನಲ್ಲಿ ಚಿತ್ರಾಲ್ ರುಕ್ಮಿಣಿ ಪಾತ್ರ ಮಾಡುತ್ತಿದ್ದರು. ಈ ವೇಳೆ ಅದೇ ಸಿರಿಯಲ್‌ನಲ್ಲಿ ತಾಯಿ ಪಾತ್ರದಲ್ಲಿ ಹಿರಿಯ ನಟಿ ರೇಖಾ...

ಮುಂಗಾರು ಮಳೆ ಆದ್ಮೇಲೆ ಯಾವ ಮಳೆನೂ ಬರ್ಲಿಲ್ಲ! Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/ZYZkLIenwJw ಚಿತ್ರಾಲ್ ರಂಗಸ್ವಾಮಿ ಮುಂಗಾರುಮಳೆ ಸಿನಿಮಾದಲ್ಲಿ ನಟನೆ ಮಾಡಿದ್ರು. ಆದರೆ ಅದಾದ ಬಳಿಕ ಅವರಿಗೆ ಯಾವ ಅವಕಾಶವೂ ಸಿಗಲಿಲ್ಲ. ಆಗಲೇ ಸಿನಿರಂಗದಲ್ಲಿ ಚಾನ್ಸ್...

ಚಿತ್ರಾಲ್ ಪಾಕ್ ನ ನದಿ ಹೆಸರು.. POWER GIRL ಹೆಸರು ಹೇಗೆ ಬಂತು? Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/TeXdizDEwv8 ಚಿತ್ರಾಲ್ ತಮ್ಮ ಹೆಸರಿನ ಬಗ್ಗೆ ಹೇಳುತ್ತ. ಚಿತ್ರಾಲ್ ಅನ್ನೋದು 1 ಪಾಕ್ ನದಿಯ ಹೆಸರು. ನನಗೆ ಮಸಲ್ ಇರುವುದರಿಂದ ನಾನು ಕೂಡ...

ಬೇಜವಾಬ್ದಾರಿ ತಂದೆ! ಹೋದವರು ವಾಪಸ್ ಬಂದಿಲ್ಲ: Chitral Rangaswamy Podcast

Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/QnVVpejphdI ಮೈಸೂರಿನ ಮಿರ್ಲೆಯವರಾದ ಚಿತ್ರಾಲ್ 9ನೇ ಕ್ಲಾಸಿನಲ್ಲಿರುವ ನಾಟಕರಂಗಕ್ಕೆ ಬಂದಿದ್ದು, ಅಲ್ಲಿಂದ ಅವರ ನಟನಾ ಪಯಣ ಶುರುವಾಗಿದ್ದು. ಚಿಕ್ಕಂದಿನಲ್ಲಿ ಅಪ್ಪ ಬೇರೆ ಬೇರೆ...
- Advertisement -spot_img

Latest News

ಸಿದ್ದರಾಮಯ್ಯ ‘Champion’ ಅಲ್ಲ, ಹಿಂದುಳಿದವರ ಪಾಲಿನ ‘Cheater’

ಬಿಹಾರ ವಿಧಾನಸಭಾ ಚುನಾವಣೆಯನ್ನು ಮುನ್ನಡೆಸುತ್ತಿರುವ ಸಂದರ್ಭದಲ್ಲಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಹೊರಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಿಎಂ ಸಿದ್ದರಾಮಯ್ಯ...
- Advertisement -spot_img