ಹೆಚ್ಚಿನವರು ಸ್ಟೀಲ್ ಪಾತ್ರೆಯಲ್ಲಿ ಅಡಿಗೆ ಮಾಡಿ, ಊಟ ಮಾಡ್ತಾರೆ. ಕೆಲವರು ಅಡಿಗೆಯನ್ನ ಸ್ಟೀಲ್ ಪಾತ್ರೆಯಲ್ಲಿ ಮಾಡಿದ್ರೂ, ಊಟ ಮಾತ್ರಾ, ಬೆಳ್ಳಿ ತಟ್ಟೆ ಅಥವಾ ತಾಮ್ರದ ತಟ್ಟೆ ಅಥವಾ ಬಾಳೆ ಎಲೆಯಲ್ಲಿ ಊಟ ಮಾಡ್ತಾರೆ. ಇದರಿಂದ ಆರೋಗ್ಯಕ್ಕೇನು ಹಾನಿಯಿಲ್ಲ. ಆದ್ರೆ ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸಿ, ಊಟ ಮಾಡಿದ್ರೆ, ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನ ಕಾಣಬಹುದು. ಹಾಗಾದ್ರೆ...
ಬೇಸಿಗೆ ಕಾಲ ಆರಂಭವಾಗಿದೆ. ಈ ಬಿರು ಬಿಸಿಲಿಗೆ ಎಷ್ಟು ನೀರು ಕುಡಿದರೂ ಸಾಲದು. ಕೆಲವರು ಬೇಸಿಗೆಗೆ ಸಹಕಾರಿಯಾಗಲಿ ಅಂತಾ ಫ್ರಿಜ್ ಖರೀದಿಸಿ ಬಿಡುತ್ತಾರೆ. ಫ್ರಿಜ್ ನೀರು ಕುಡಿದರಷ್ಟೇ ಅವರಿಗೆ ಸಮಾಧಾನವಾದಂತೆ. ಯಾಕಂದ್ರೆ ಕೋಲ್ಡ್ ಆಗಿರುವ ಫ್ರಿಜ್ ನೀರು, ಬೇಸಿಗೆಯ ದಾಹ ಕಡಿಮೆ ಮಾಡುತ್ತದೆ ಅನ್ನೋ ಭಾವನೆ ಅವರದ್ದು. ಆದ್ರೆ ಬೇಸಿಗೆಯಲ್ಲಿ ಫ್ರಿಜ್ ಬದಲು ಮಣ್ಣಿನ...
Political News: ಕಾಂಗ್ರೆಸ್ ನಾಯಕಿಯಾಗಿರುವ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅನಿವಾರ್ಯ ಕಾರಣದಿಂದ ನಾನು ಜೆಡಿಎಸ್ ಹೋಗಬೇಕಾಯ್ತು ಎಂದಿದ್ದಾರೆ. ಹಾಗಾದ್ರೆ ಆ ಅನಿವಾರ್ಯತೆ...