Friday, July 11, 2025

CM Chandrashekar rao

ಸರ್ಕಾರ ಹೇಳಿದ ಬೆಳೆಯನ್ನ ಮಾತ್ರ ರೈತರು ಬೆಳೆಯಬೇಕು.!

ಕರ್ನಾಟಕ ಟಿವಿ : ಇನ್ನು ತೆಲಂಗಾಣ ಸರ್ಕಾರ ರೈತರು ಯಾವ ಬೆಳೆಯನ್ನ ಬೆಳೆಯಬೇಕು ಅನ್ನೋದನ್ನ ಇನ್ಮುಂದೆ ನಿರ್ಧಾರ ಮಾಡಲಿದೆ. ರೈತರು ಬೆಳೆದ ಬೆಲೆಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವ ದೃಷ್ಟಿಯಲ್ಲಿ ಹಾಗೂ ರೈತರ ಶ್ರಮಕ್ಕೆ ತಕ್ಕಪ್ರತಿಫಲ ದೊರಕಿಸಿಕೊಡುವ ದೃಷ್ಠಿಯಲ್ಲಿ ಹೊಸ  ಕಾರ್ಯತಂತ್ರಕ್ಕೆ ತೆಲಂಗಾಣ ಸಿಎಂ ಚಂದ್ರ ಶೇಖರರಾವ್ ಮುಂದಾಗಿದ್ದಾರೆ. ಯಾರು ಸರ್ಕಾರದ ನಿರ್ಧಾರ ಪಾಲನೆ ಮಾಡಲ್ಲಅವರಿಗೆ...
- Advertisement -spot_img

Latest News

ಡಿಕೆಶಿ, ಸುರ್ಜೇವಾಲಾ ಎಲ್ಲರೂ ಹೇಳಿದ್ದಾರೆ ನಾನೇ 5 ವರ್ಷ ಸಿಎಂ : ಸಿದ್ದರಾಮಯ್ಯ ಪುನರುಚ್ಚಾರ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಕುರಿತು ಚರ್ಚೆಗಳು ಜೋರಾಗಿದ್ದವು. ಶಾಸಕರು, ಸಚಿವರು ಸೇರಿದಂತೆ ಕೈ ಪಾಳಯದಲ್ಲಿ ಈ ಬಗ್ಗೆ ಸಾಕಷ್ಟು ಅಭಿಪ್ರಾಯಗಳು...
- Advertisement -spot_img