Friday, November 28, 2025

cm siddaramaiah

ಸಾಕು ಸಿನಿಮಾ ಸಹವಾಸ? ಅಮ್ಮನಿಗಾಗದ ಕಹಿ ಅನುಭವ ಮಗಳಿಗೆ ಆಗಿದ್ಯಾ?: Prathama Podcast

Sandalwood: ಹಲವು ಕಲಾವಿದರಿಗೆ ಸಿನಿಮಾ ಸಹವಾಸ ಸಾಕು ಅಂತಾ 1 ಸಾರಿ ಆದ್ರೂ ಅನ್ನಿಸಿರುತ್ತದೆ. ಹಾಗಾದ್ರೆ ಪ್ರಥಮಾ ಪ್ರಸಾದ್ ಅವರಿಗೂ ಸಿನಿಮಾ ಸಹವಾಸ ಸಾಕು ಅಂತಾ ಅನ್ನಿಸಿದೆಯಾ ಅಂತಾ ಅವರ ಬಾಯಿಯಿಂದಲೇ ಕೇಳಿ. https://www.youtube.com/watch?v=BVpiYVma7X0 ವಿನಯಾ ಪ್ರಸಾದ್ ಅವರು ಎಂದಿಗೂ ಮಗಳ ಬಳಿ ತಮ್ಮ ಸಿನಿ ಜರ್ನಿಯಲ್ಲಿ ಆಗಿರುವ ಕಹಿ ಅನುಭವವನ್ನು ಹೇಳುವುದಿಲ್ಲವಂತೆ. ಬರೀ ಹಾಸ್ಯ ಭರಿತ...

ಕರಿಮಣಿ ಬಗ್ಗೆ ಹೇಳಿದ್ದೇನು? ಸೆಲೆಬ್ರಿಟಿ ಮಕ್ಕಳಾಗಿರೋದು ಕಷ್ಟ: Prathama Podcast

Sandalwood: ನಟಿ ಪ್ರಥಮಾ ಪ್ರಸಾದ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸೆಲೆಬ್ರಿಟಿ ಮಕ್ಕಳು ಅಂದ್ರೆ ತುಂಬಾ ಕಷ್ಟದ ವಿಷಯ ಅಂತಾರೆ ಪ್ರಥಮಾ. https://youtu.be/g5ojnXtMblY ಅಪ್ಪ ಅಥವಾ ಅಮ್ಮ ಸೆಲೆಬ್ರಿಟಿಯಾಗಿದ್ದರೆ, ಅವರು ತಮ್ಮ ಟ್ಯಾಲೆಂಟ್ ಬಗ್ಗೆ ಛಾಪು ಮೂಡಿಸಿರುತ್ತಾರೆ. ಆದರೆ ಅವರ ಮಕ್ಕಳು ಕೂಡ ಅದೇ ರೀತಿ ಇರಬೇಕು ಅಂತಲೇ ಬಯಸುತ್ತಾರೆ. ಆದರೆ ಮಕ್ಕಳು ಆ ರೀತಿ ಆಗುವುದು ತುಂಬಾ...

ನಿನ್ ಸೈಜ್ ನೋಡ್ಕೊಂಡಿದ್ದೀಯಾ? ಬಾಯಿಗೆಬಂದಾಗೆ ಕಾಮೆಂಟ್ಸ್!: Prathama Podcast

Sandalwood: ಸಂದರ್ಶನದಲ್ಲಿ ಮಾತನಾಡಿರುವ ನಟಿ ಪ್ರಥಮಾ ಪ್ರಸಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರುವ ಕಾಮೆಂಟ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. https://youtu.be/qjCPg2U_dcU ಈ ಬಗ್ಗೆ ಮಾತನಾಡಿರುವ ಪ್ರಥಮಾ ಪ್ರಸಾದ್, ಸೋಶಿಯಲ್‌ ಮೀಡಿಯಾದಲ್ಲ ಬರುವ ಕಾಮೆಂಟ್ಸ್, ಪೋಸ್ಟ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಸೋಶಿಯಲ್ ಮೀಡಿಯಾದಿಂದಲೇ ಫೇಮಸ್ ಆಗಿದ್ದೀನಿ ಅನ್ನೋದನ್ನು ನಾನು ಹೌದು ಅಂತಾನೇ ಹೇಳುತ್ತೇನೆ. ಆದರೆ ಈಕ್ವಲ್ ಆಗಿ...

ಸ್ನಾನದ ನೀರಿಗೆ ಉಪ್ಪು ಹಾಕ್ಕೊಂಡ್ರೆ ಕೆಟ್ಟ ದೃಷ್ಟಿ ದೂರವಾಗುತ್ತೆ! ನಂಬ್ತೀರಾ?: Bharath Podcast

Spiritual: ಚಿಕ್ಕ ಮಕ್ಕಳು, ಅಥವಾ ಯಾರೇ ಆಗಲಿ ಎಲ್ಲಾದರೂ ಹೋಗಿ ಬಂದಾಗ, ಜ್ವರ ಬರುವುದು, ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇರುವುದು. ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗೋದು ಸಹಜ. ಆದರೆ ಇಂಥ ಸಮಸ್ಯೆ ಹೆಚ್ಚಾಗಿ ಬರೋದು ನಿಮಗೆ ದೃಷ್ಟಿ ಬಿದ್ದಾಗ. ಕೆಲವರು ಇದನ್ನು ನಂಬೋದಿಲ್ಲ. ಆದರೆ ಹಲವರಿಗೆ ದೃಷ್ಟಿ ದೋಷದಿಂದಾಗಿಯೇ ಆರೋಗ್ಯ ಸಮಸ್ಯೆ ಬರುತ್ತದೆ....

ಹೀಗೆ ಮಾಡಿದ್ರೆ ಹನುಮ ನಿಮ್ಮೆಲ್ಲಾ ಆಸೆ ಈಡೇರಿಸ್ತಾನೆ: Bharath Podcast

Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹನುಮ ದೇವರ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿದ್ದಾರೆ. https://youtu.be/IwMOUPLQ3do ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿರುವ ಭರತ್, ತಾವು ಬೆಳಿಗ್ಗೆ 5 ಗಂಟೆಗೆ ಎದ್ದು, ರನ್ ಮಾಡಿ, ವ್ಯಾಯಾಮವೆಲ್ಲ ಮಾಡಿ, 8 ಗಂಟೆಗೆ ಸ್ನಾನಾದಿಗಳನ್ನು ಮುಗಿಸಿ, ಹನುಮಾನ್ ಚಾಲೀಸಾ ಹೇಳಲು ಶುರು ಮಾಡುತ್ತಾರಂತೆ. ಪ್ರತಿದಿನ...

ಛಲವಾದಿ ನಾರಾಯಣ ಸ್ವಾಮಿ ಹಾಗೂ ಆರ್ ಅಶೋಕ್ ರವರಿಗೆ ರಾಜಕೀಯ ವಿವೇಕ ಇಲ್ಲ:ಎನ್ ಚಲುವರಾಯಸ್ವಾಮಿ

Political News: ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣ್ ಸ್ವಾಮಿಗೆ ರಾಜಕೀಯ ವಿವೇಕ ಇಲ್ಲ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಹೇಳಿದರು. ಇಂದು ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೇ ವರ್ಷ ಆಗಿದೆ, ಡಿ.ಕೆ ಶಿವಕುಮಾರ್ ಅವರು ಸಿ.ಎಂ ಆಗಬೇಕು...

Recipe: ಬೀಟ್‌ರೂಟ್ ಹಲ್ವಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಬೀಟ್‌ರೂಟ್‌, 1 ಕಪ್ ಕಾರ್ನ್ ಫ್ಲೋರ್, 1 ಕಪ್ ಸಕ್ಕರೆ ಅಥವಾ ಬೆಲ್ಲ, ಕಾಲು ಕಪ್ ತುಪ್ಪ, ಹುರಿದ ಡ್ರೈಫ್ರೂಟ್ಸ್. ಮಾಡುವ ವಿಧಾನ: ಬೀಟ್ರೂಟ್ ಸಿಪ್ಪೆ ತೆಗೆದು ಕ್ಲೀನ್ ಮಾಡಿ, ಸಣ್ಣಗೆ ಕತ್ತರಿಸಿ. ಬಳಿಕ ನೀರು ಹಾಕಿ ರುಬ್ಬಿ, ಪೇಸ್ಟ್ ತಯಾರಿಸಿ. ಇಲ್ಲಿ ಹೆಚ್ಚು ನೀರು ಬಳಸಬೇಡಿ. ಪೇಸ್ಟ್ ಮಾಡಿಯಾದ...

Sports News: ಇವತ್ತು ನಡೆಯಬೇಕಿದ್ದ ಕ್ರಿಕೇಟ್ ತಾರೆ ಸ್ಮೃತಿ ಮಂಧನಾ ಮದುವೆ ಮುಂದೂಡಿಕೆ

Sports News: ಇವತ್ತು ನಡೆಯಬೇಕಿದ್ದ ಸ್ಮೃತಿ ಮಂದನ ಮದುವೆ ಮುಂದೂಡಿಕೆಯಾಗಿದೆ. ಸ್ಮೃತಿ ಅವರ ತಂದೆಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಕಾರಣಕ್ಕೆ ಸ್ಮೃತಿ ಅವರ ಮದುವೆ ಮುಂದೂಡಲಾಗಿದೆ. ಸ್ಮೃತಿ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರನ್ನು ಇಂದು ವಿವಾಹವಾಗಬೇಕಿತ್ತು. ಅವರ ಹಳದಿ ಸೆರೆಮನಿ, ಸಂಗೀತ್ ಸೆರೆಮನಿ, ಬ್ಯಾಚುಲರ್ಸ್ ಪಾರ್ಟಿ ಎಲ್ಲವೂ...

Bagalakote News: ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು 1001 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಕೆ

Bagalakote News: ಬಾಗಲಕೋಟೆ: ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ಹಲವು ಪ್ರಯತ್ನ ಪಡುತ್ತಿದ್ದಾರೆ. ಆದರೆ ಅದನ್ನು ಎಲ್ಲಿಯೂ ಹೇಳುತ್ತಿಲ್ಲ. ಇತ್ತ ಡಿಕೆಶಿ ಫ್ಯಾನ್ಸ್ ಕೂಡ ನಮ್ಮ ಬಾಸ್ ಸಿಎಂ ಆಗಲಿ ಅಂತಾ ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಹಲವು ಕಡೆ ದೇವರಿಗೆ ಹರಕೆ ಹೇಳಿ, ಪೂಜೆ ಮಾಡಿರುವ ಡಿಕೆಶಿ ಫ್ಯಾನ್ಸ್, ಡಿಕೆಶಿನೇ ಮುಂದಿನ...

ಜೆಡಿಎಸ್ ಪಕ್ಷ ಮುಗಿದಿಲ್ಲ. ನಾವು ಫಿನಿಕ್ಸ್ ಪಕ್ಷಿಯಂತೆ ಎದ್ದು ಬರುತ್ತೇವೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

Political News: ಜೆಡಿಎಸ್‌ ಪಕ್ಷ ಅಸ್ತಿತ್ವಕ್ಕೆ ಬಂದು 25 ವರ್ಷವಾಗಿದೆ. ಹೀಗಾಗಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ನಿಖಿಲ್ ಕುಮಾರ್, ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಸೇರಿ ಹಲವು ಜೆಡಿಎಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿ ದೇವೇಗೌಡರು ಆಯ್ಕೆಯಾದರೆ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಅವರು ಮರು ಆಯ್ಕೆಯಾಗಿದ್ದಾರೆ....
- Advertisement -spot_img

Latest News

ಯು.ಟಿ. ಖಾದರ್‌ ಅವರಿಗೆ ಗೌರವ ಡಾಕ್ಟರೇಟ್, ರಾಜ್ಯಪಾಲರಿಂದ ಪ್ರಶಸ್ತಿ ಪ್ರಧಾನ!

ಬೆಂಗಳೂರು ವಿಶ್ವವಿದ್ಯಾಲಯದಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಬ್ದುಲ್ಲಾ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು. ರಾಜಭವನದ ಬ್ಯಾಂಕ್ವೇಟ್ ಹಾಲ್‌ನಲ್ಲಿ...
- Advertisement -spot_img