ಹಸ್ತಸಾಮುದ್ರಿಕ ಶಾಸ್ತ್ರವು ವ್ಯಕ್ತಿಯ ಭವಿಷ್ಯವನ್ನು ಅವರ ಅಂಗೈಯಲ್ಲಿ ವಿವಿಧ ರೀತಿಯ ರೇಖೆಗಳು, ಗುರುತುಗಳು ಮತ್ತು ಮಚ್ಚೆಗಳೊಂದಿಗೆ ಗುರುತಿಸಲಾಗುತ್ತದೆ. ದೇಹದ ಭಾಗಗಳ ಆಕಾರದಿಂದ ವ್ಯಕ್ತಿಯ ಭವಿಷ್ಯ ಮತ್ತು ಅವನ ಸ್ವಭಾವವನ್ನು ತಿಳಿಯಬಹುದು. ಅಂಗೈಯಲ್ಲಿರುವ ರೇಖೆಗಳು ಮತ್ತು ಗುರುತುಗಳು ಅವರ ಅದೃಷ್ಟ, ಸಂಪತ್ತು, ಸಂತೋಷವನ್ನು ಸೂಚಿಸುತ್ತದೆ . ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ.. ಅಂಗೈಯು ಬಿಳಿ, ಗುಲಾಬಿ, ಕೆಂಪು,...
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ನಕ್ಷತ್ರಗಳಿಗೆ ಎಷ್ಟು ಮನ್ನಣೆ ಇದೇಯೋ ಅಷ್ಟೇ ಮಹತ್ವ ಬಣ್ಣಗಳಿಗಿದೆ. ಇಂಥ ರಾಶಿ, ನಕ್ಷತ್ರದವರು ಇಂಥ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ, ಇಂಥ ಬಣ್ಣವನ್ನ ಅನುಸರಿಸಿದರೆ ಉತ್ತಮ ಅಂತಾ ಹೇಳಲಾಗತ್ತೆ. ಹಾಗಾದ್ರೆ ಯಾವ ರಾಶಿಯವರಿಗೆ, ಯಾವ ಬಣ್ಣ ಉತ್ತಮ ಅಂತಾ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...
Political News: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿಕೊಂಡು, ಜ್ಯುವೆಲ್ಲರಿ ಶಾಪ್- ಉದ್ಯಮಿಗಳಿಗೆ ವಂಚಿಸಿದ್ದ ಆರೋಪಿ ಐಶ್ವರ್ಯಗೌಡಗೆ, ಕೆಲ ವ್ಯಕ್ತಿಗಳ ಮೊಬೈಲ್ ಕರೆ ವಿವರ ನೀಡುತ್ತಿದ್ದ...