Wednesday, October 15, 2025

#congress session

BELGAVI: ಕಾಂಗ್ರೆಸ್​ ಬ್ಯಾನರ್​ನಲ್ಲಿ ಕಾಶ್ಮೀರ ನಾಪತ್ತೆ! ಅಧಿವೇಶನದಲ್ಲೇ ಕೈ ಯಡವಟ್ಟು!

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರು ವರ್ಷಗಳು ತುಂಬಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಆಚರಿಸ್ತಿದೆ. ಈ ಕಾಂಗ್ರೆಸ್ ಅಧಿವೇಶನದಲ್ಲಿ ಗಣ್ಯರನ್ನ ಸ್ವಾಗತಿಸಲು ಫ್ಲೆಕ್ಸ್, ಬ್ಯಾನರ್​​ಗಳನ್ನ ಅಳವಡಿಸಲಾಗಿದೆ. ಆದ್ರೆ ಇದೇ ಬ್ಯಾನರ್​​ಗಳು ಇದೀಗ ವಿವಾದಕ್ಕೆ ಕಾರಣ...

ಐದು ಗ್ಯಾರಂಟಿ ಜಾರಿಗೆ ತರಲು ಒತ್ತಾಯಿಸಿ ಪ್ರತಿಭಟನೆ-ಯಾರ ನೇತೃತ್ವದಲ್ಲಿ ?

ರಾರಕೀಯ ಸುದ್ದಿ: ನಿನ್ನೆಯಿಂದ ಅಧಿವೇಶನ ಶುರುವಾಗಿದ್ದು ಇಂದು ಕೂಡ ಮುಂದುವರಿಯಲಿದೆ. ಆದರೆ ನಿನ್ನೆ ವಿರೋಧ ಪಕ್ಷದ ನಾಯಕರು ಇಲ್ಲದೆ ಸದನ ಪೂರ್ಣಗೊಂಡಿತು. ಆದರೆ ಇಂದು ನಡೆಯುವ ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಹೊಡಿಸಿದ್ದು ಕೆಲವನ್ನು ಮಾತ್ರ ಜಾರಿಗೆ ತಂದಿದ್ದಾರೆ. ಆದರೆ ಇನ್ನು ಉಳಿದ ಗ್ಯಾರಂಟಿಗಳನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದ್ದು ಇದನ್ನು...
- Advertisement -spot_img

Latest News

ಡಾಕ್ಟರ್‌ ಪತಿಯಿಂದಲೇ ಡಾಕ್ಟರ್‌ ಪತ್ನಿ ಹ*ತ್ಯೆ!

ಡಾಕ್ಟರ್‌ ಪತಿಯಿಂದಲೇ ಡಾಕ್ಟರ್‌ ಪತ್ನಿ ಕೊಲೆಯಾಗಿರುವ ಭೀಕರ ಘಟನೆ, ಬೆಂಗಳೂರಲ್ಲಿ ನಡೆದಿದೆ. ಪತ್ನಿಯ ಅನಾರೋಗ್ಯ ಮುಚ್ಚಿಟ್ಟು ಮದುವೆ ಮಾಡಿದ್ದು, ಮದುವೆಯಾದ ಬಳಿಕ ಬಯಲಾಗಿದೆ. ಮದುವೆಯಾದ 11...
- Advertisement -spot_img