Wednesday, April 8, 2026

Congress

Dharwad News: ಧಾರವಾಡದಲ್ಲಿ ಫಿಟ್ನೆಸ್ ಫಸ್ಟ್ ಜಿಮ್ ತರಬೇತುದಾರ ಸಾಬೀರ್ ಬಂಧನ

Dharwad News: ಧಾರವಾಡ: ಧಾರವಾಡದಲ್ಲಿ ಫಿಟ್ನೆಸ್ ಫಸ್ಟ್ ಜಿಮ್ ತರಬೇತುದಾರ ಸಾಬೀರ್ ಬಂಧನವಾಗಿದ್ದು, ಅವಳಿ ನಗರ ಪೊಲೀಸ್ ಆಯುಕ್ತ ಎನ್.ಶಶೀಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮೇ.30 ರಂದು ದೂರು ದಾಖಲಾಗಿತ್ತು.ದೂರು ಪಡೆದ ನಮ್ಮ‌ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸಾಬೀರ್ ನನ್ನು ನ್ಯಾಯಾಧೀಶ ಮುಂದೆ ಹಾಜರುಪಡಿಸಲಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ. ನಾಳೆ ಉದ್ಯೋಗಾಕಾಂಕ್ಷಿಗಳ ಹೋರಾಟ ಅನುಮತಿಗೆ ನಿರಾಕರಣೆ...

ಹುಟ್ಟು ಹಬ್ಬದ ಜೊತೆ ಹುಟ್ಟೂರಲ್ಲಿ ಸಾಂಪ್ರದಾಯಿಕ ರಿಸೆಪ್ಶನ್ ಸೆಲೆಬ್ರೇಟ್ ಮಾಡಿದ ರಶ್ಮಿಕಾ ಮಂದಣ್ಣ

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವಕ``ಂಡ ನಿನ್ನೆ ವಿರಾಜಪೇಟೆಯಲ್ಲಿ ಬರ್ತ್‌ಡೇ ಪಾರ್ಟಿ ಸೆಲೆಬ್ರೇಟ್ ಮಾಡಿದ್ದಾರೆ. ಜತೆಗೆ ಸಾಂಪ್ರದಾಯಿಕವಾಗಿ ಆರತಕ್ಷತೆ ಕಾರ್ಯಕ್ರಮವನ್ನೂ ಮಾಡಿದ್ದಾರೆ. ರಾಜಸ್ತಾನದಲ್ಲಿ ವಿರೋಶ್ ಮದುವೆಯಾಗಿದ್ದು, ಹೈದರಾಬಾದ್‌ನಲ್ಲಿ ರಿಸೆಪ್ಶನ್ ನಡೆದಿತ್ತು. ಬಳಿಕ ಕೊಡಗಿಗೂ ಬಂದು ರಿಸೆಪ್ಶನ್ ಮಾಡುವುದಾಗಿ ಈ ಜೋಡಿ ಹೇಳಿತ್ತು. ನಿನ್ನೆ ರಶ್ಮಿಕಾ ಬರ್ತ್‌ಡೇ ಇದ್ದ ಕಾರಣ, ಇಬ್ಬರೂ ಕೊಡಗಿಗೆ ಬಂದಿದ್ದು,...

ಅಧಿಕಾರ ಹೋಗಿ ಎಷ್ಟು ವರ್ಷ ಆಗಿದೆ ಆದ್ರೂ ಗೌರವ ಸಲ್ಲಿಸಿದ್ದು ನನ್ನ ಭಾಗ್ಯ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

Mandya News: ಮಂಡ್ಯದ ಎಲೆಚಾಕನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೆರೆ ತುಂಬಿಸುವ ಯೋಜನೆ ಬಗ್ಗೆ ಭಾಷಣ ಮಾಡಿದ್ದಾರೆ. ಕೆರೆ ತುಂಬಿಸುವ ಯೋಜನೆ ಸಂಪೂರ್ಣ ಆಗಿದೆ. ಇಷ್ಟು ವರ್ಷ ಕಳೆದ ಮೇಲೆ ಲೋಕಾರ್ಪಣೆ ಆಗಿದೆ. ಸಾರ್ವಜನಿಕ ಜೀವನಕ್ಕೆ ಯಾರು ಅಮಂತ್ರಣ ಕೊಟ್ಟಿಲ್ಲ. ನಾವಾಗೇ ಬಂದಿರುತ್ತೇವೆ ಸಚಿವ ಸ್ಥಾನದ ಅವಕಾಶ ಸಿಕ್ಕಿರುತ್ತೆ. ಒಬ್ಬ...

ತಮ್ಮೂರಿಗೆ ನೀರಿನ ವ್ಯವಸ್ಥೆ ಮಾಡಿದ್ದಕ್ಕೆ ಬಸವರಾಜ ಬೊಮ್ಮಾಯಿಗೆ ಬೃಹತ್ ಬೆಲ್ಲದ ಹಾರ ಹಾಕಿ ಗೌರವ

Mandya News: ಮಂಡ್ಯದ ಎಲೆಚಾಕನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಗ್ರಾಮಸ್ಥರು ಬೆಲ್ಲದ ಹಾರ ಹಾಕಿ ಸ್ವಾಗತ ಕೋರಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿದ್ದಾಗ, ತಮ್ಮೂರಿನ ಕೆರೆಗೆ ನೀರು ತಂದಿದ್ದ ಹಿನ್ನಲೆ ಮಾಜಿ ಸಿಎಂಗೆ ಈ ರೀತಿ ಭರ್ಜರಿ ಸ್ವಾಗತ ಕೋರಲಾಗಿದೆ. ಕೆರೆಗೆ ಏತ ನೀರಾವರಿ ಮೂಲಕ ನೀರು ಕೊಟ್ಟಿದ್ದಕ್ಕೆ ಕ್ರೇನ್ ಮೂಲಕ 3 ಕ್ವಿಂಟಾಲ್...

ನನ್ನ ಮೌನಕ್ಕೆ ಕಾಲವೇ ಉತ್ತರ ನೀಡಲಿದೆ: ಜಮೀರ್ ಮಾತಿಗೆ ಖಡಕ್ ರಿಯಾಕ್ಷನ್ ನೀಡಿದ ಡಿಸಿಎಂ ಡಿಕೆಶಿ

Hubli News: ಹುಬ್ಬಳ್ಳಿ: ನಾನು ಪಕ್ಷದ ಅಧ್ಯಕ್ಷ‌ ಒಂದು ನಾನು ಮಾತನಾಡಬೇಕು ಇಲ್ಲ‌ ಸಿಎಂ ಮಾತನಾಡಬೇಕು ಉಳಿದವರು ಯಾರೇ ಮಾತನಾಡಿದ್ರೂ ಬೆಲೆ ಇಲ್ಲ ಅಂತ ಡಿಸಿಎಂ ಡಿಕೆ ಶಿವಕುಮಾರ್ ಸಚಿವ ಜಮೀರ್ ಅಹ್ಮದ್ ಗೆ ಟಾಂಗ್ ‌ನೀಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿ ಅವರು, ನಾಯಕತ್ವ ಮತ್ತು ಸಿಎಂ ಬದಲಾವಣೆಗೆ ಕಾಲವೇ ಉತ್ತರ ನೀಡುತ್ತೆ. ಅಲ್ಲಿಯವರೆಗೆ...

ವೃಂದಾವನಕ್ಕೆ ಹೋಗಿ ಕೃಷ್ಣ ಭಕ್ತಿಯಲ್ಲಿ ಲೀನವಾಗೋದಕ್ಕೂ ಮುನ್ನ ಇದನ್ನು ಓದಿ.. ಶಾಕ್ ಆಗೋದು ಗ್ಯಾರಂಟಿ

Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ ತನ್ನ ಬಾಲ್ಯ ಕಳೆದಿದ್ದ ಎನ್ನಲಾಗಿದೆ. ಇದೇ ಸ್ಥಳದಲ್ಲಿ ರಾಧಾ-ಕೃಷ್ಣನಿಗೆ ಸಂಬಂಧಿಸಿದ ಹಲವು ದೇವಸ್ಥಾನಗಳಿದೆ. ಹಾಗಾಗಿ ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಮಾಡುತ್ತಾರೆ. ಆದರೆ ಇಂಥ...

ಇರಾನ್‌ಗಾಗಿ ಕಾಶ್ಮೀರಿ ಮುಸ್ಲಿಂರು ಸಂಗ್ರಹಿಸಿದ್ದ 1,500-600 ಕೋಟಿ ರೂ. ಜಪ್ತಿ ಮಾಡಿ ಶಾಕ್ ನೀಡಿದ RBI

Kashmiri News: ಇರಾನ್‌ನಲ್ಲಿ ಯುದ್ಧ ನಡೆಯುತ್ತಿದ್ದು, ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್‌ ಮೇಲೆ ಯುದ್ಧ ಸಾರಿದೆ. ತಿಂಗಳ ಹಿಂದೆ ಇರಾನಿನ ನಾಯಕ ಖಮೇನಿ ಹತ್ಯೆ ನಡೆದಿದ್ದು, ಆತನ ಹತ್ಯೆಗಾಗಿ ಭಾರತದಲ್ಲಿ ಹಲವು ಮುಸ್ಲಿಂರು ಕಂಬನಿ ಮಿಡಿದಿದ್ದರು. ನಾವು ಭಾರತಕ್ಕಾಗಿ, ಮೋದಿಗಾಗಿ ಪ್ರೀತಿ ತೋರಿಸದಿದ್ದರೂ, ಭಾರತದಲ್ಲಿ ನಡೆಯುವ ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗಾಗಿ ಅಲ್ಲದಿದ್ದರೂ, ನಮ್ಮ...

Bollywood: ಹಣಕ್ಕಾಗಿ ಇಂಥ ಕೆಲಸ ಮಾಡಬೇಕೇ..?: ಯಾರ ವಿರುದ್ಧ ಗರಂ ಆದ್ರೂ ನಟಿ ಜಾನ್ವಿ ಕಪೂರ್..?

Bollywood: ಬಾಲಿವುಡ್ ನಟಿ ಜಾನ್ವಿ ಕಪೂರ್ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ. ಕೆಲ ಪಾಪರಾಜಿಗಳು ಹಣಕ್ಕಾಗಿ ಇಂಥ ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿರುವ ಅವರು, ಕಿಡಿಕಾರಿದ್ದಾರೆ. ಪಾಪರಾಜಿಗಳ ವಿರುದ್ಧ ಜಾನ್ವಿ ಕೋಪಗ``ಳ್ಳಲು ಕಾರಣವೂ ಇದೆ. ರೀಲ್ಸ್ ಹಾಕುವ ನೆಪದಲ್ಲಿ ಹೆಚ್ಚು ವೀವ್ಸ್ ಬರಲಿ ಎಂದು, ನಟಿಯರ ಖಾಸಗಿ ಅಂಗವನ್ನು ಜೂಮ್ ಮಾಡಿ ತೋರಿಸಲಾಗುತ್ತದೆ. ಇಂಥ ಕೆಲಸದ...

Ahmadabad: ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವಿಸಿ ಇಬ್ಬರು ಮಕ್ಕಳು ಸಾ*: ಪೋಷಕರ ಸ್ಥಿತಿ ಗಂಭೀರ

Ahmadabad: ಅಹಮದಾಬಾದ್‌ನ ಚಾಂದಖೇಡಾ ಎಂಬಲ್ಲಿ ರೆಡಿಮೇಡ್ ದೋಸೆ ಹಿಟ್ಟಿನ ದೋಸೆ ಸೇವನೆ ಮಾಡಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಅವರ ಪೋಷಕರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ಹತ್ತಿರದ ಡೈರಿಯಿಂದ ದೋಸೆ ಹಿಟ್ಟು ತರಿಸಿದ್ದು, ಇದರಿಂದ ದೋಸೆ ಮಾಡಿ ತಿಂದಿದ್ದಾರೆ. ಬಳಿಕ ಮನೆಯಲ್ಲಿದ್ದವರಿಗೆಲ್ಲಾ ವಾಂತಿ-ಬೇಧಿ ಶುರುವಾಗಿ ಫುಡ್ ಪಾಯ್ಸನ್ ಆಗಿದೆ....

Sports News: ಹಾರ್ದಿಕ್ ಪಾಂಡ್ಯಾರ ತಾಯಿ ಮತ್ತು ಅಜ್ಜಿಯನ್ನು ಭೇಟಿ ಮಾಡಿದ ನಟಿ ನತಾಶಾ

Sports News: ಕ್ರಿಕೇಟಿಗ ಹಾರ್ದಿಕ್ ಪಾಂಡ್ಯಾ ಮತ್ತು ಆತನ ಮಾಜಿ ಮಡದಿ ನತಾಶಾ ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದರೂ, ಹಾರ್ದಿಕ್ ಮನೆಯವರ ಜತೆ ನತಾಶಾ ಸಂಬಂಧ ಉತ್ತಮವಾಗಿದೆ. ಸಾಮಾನ್ಯವಾಗಿ ಡಿವೋರ್ಸ್ ಬಳಿಕ ಜನ ಮನೆಗೆ ಹೋಗೋದು ಭೇಟಿಯಾಗೋದು ದೂರದ ಮಾತು. ಅವರು ಮುಖ ನೋಡೋಕ್ಕೂ, ಮಾತನಾಡೋಕ್ಕೂ ಇಚ್ಛಿಸುವುದಿಲ್ಲ. ಆದರೆ ಸೆಲೆಬ್ರಿಟಿಗಳ ಲೈಫಲ್ಲಿ ಹಾಗಲ್ಲ. ಅವರೆಲ್ಲ ಆಗಾಗ...
- Advertisement -spot_img

Latest News

RSS-BJP ಬಗ್ಗೆ ಖರ್ಗೆ ಅವಹೇಳನಕಾರಿ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಬಿಜೆಪಿಯಿಂದ ದೂರು

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಆರ್‌ಎಸ್‌ಎಸ್‌ ಕುರಿತು ವಿರೋಧಿ ಹೇಳಿಕೆ ನೀಡಿದ್ದು, ಈ ಬಗ್ಗೆ ಬಿಜೆಪಿ...
- Advertisement -spot_img