Friday, October 18, 2024

Contract employees

ಅಧಿಕಾರಿಗಳು, ಗುತ್ತಿಗೆದಾರರ ಲಂಚಾವತಾರದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ನೌಕರರು

Hubballi News: ಹುಬ್ಬಳ್ಳಿ: ರಾಜ್ಯ ಸರ್ಕಾರ ಹಾಗೂ ಇಂಧನ‌ ಇಲಾಖೆಯಿಂದ ಗುತ್ತಿಗೆ ನೌಕರರಿಗೆ ಅನ್ಯಾಯವಾಗುತ್ತಿದ್ದು, ಈ ಅನ್ಯಾಯದ ವಿರುದ್ಧ ಗುತ್ತಿಗೆ ನೌಕರರು, ಪ್ರತಿಭಟನೆ ನಡೆಸುವುದಾಗಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ 15-20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರೋ ಗುತ್ತಿಗೆ ನೌಕರರು, ಪ್ರತಿ ತಿಂಗಳು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ 3 ರಿಂದ 4 ಸಾವಿರ ರೂಪಾಯಿ ಲಂಚ ಕೊಡಲೇಬೇಕಾಗಿದೆ ಎಂದು...
- Advertisement -spot_img

Latest News

Health Tips: ಪೂರ್ವ ಜನ್ಮದಲ್ಲಿ ನಿಮ್ಮ ಪ್ರೇಮಿ ಯಾರಾಗಿದ್ರು ಗೊತ್ತಾಗಬೇಕಾ.?

Health Tips: ನಮ್ಮ ಜೀವನಕ್ಕೆ ಸಂಬಂಧಿಸದಿದ್ದರೂ, ಕೆಲ ಯೋಚನೆಗಳು ನಮಗೆ ಆಗಾಗ ಕಾಡುತ್ತಿರುತ್ತದೆ. ಯಾಕಂದ್ರೆ ಅದು ನಮ್ಮ ಪೂರ್ವಜನ್ಮದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟದ್ದಾಗಿರುತ್ತದೆ. ನಿಮಗೂ ನಿಮ್ಮ...
- Advertisement -spot_img