Monday, December 22, 2025

Corrupt Officials Karnataka

ದುಡ್ಡು ಕೊಟ್ಟಿಲ್ಲ ಅಂದ್ರೆ ಸರ್ಟಿಫಿಕೇಟ್ ಸಿಗೋದಿಲ್ಲ – ಇಲ್ಲಿ ನೋಡಿ ಸಚಿವರೇ!!!

ಬೀದರ್ ಜಿಲ್ಲೆಯ ಪೌರಾಡಳಿತ ಇಲಾಖೆಯ ಕಾರ್ಯವೈಖರಿ ಜನರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ. ಹುಟ್ಟುವುದಕ್ಕೂ ಹಣ ಕೊಡ್ಬೇಕು. ಸಾಯುವುದಕ್ಕೂ ಹಣ ಕೊಡ್ಬೇಕು ಅಂದ್ರೆ ಜನ ಸಾಮಾನ್ಯರು ಏನು ಮಾಡಬೇಕು? ಅನ್ನೋ ಪ್ರಶ್ನೆ ಬೀದರ್‌ನ ಬೀದಿಗಳಲ್ಲಿ ಕೇಳಿಬರುತ್ತಿದೆ. ಯಾಕಂದ್ರೆ ಬೀದರ್ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಹೊಸ ಅಧ್ಯಾಯ ಬೆಳಕಿಗೆ ಬಂದಿದೆ. ಒಂದು ಹುಟ್ಟಿನ ದಾಖಲೆ ಪಡೆಯಲು, ಅಥವಾ...
- Advertisement -spot_img

Latest News

ಶಿಕ್ಷಣ ಸಚಿವ ಮಧು ನೀಡಿದ್ರು PUC ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ !

ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಪದವಿ ಪೂರ್ವ ಶಿಕ್ಷಣದವರೆಗೂ ವಿಸ್ತರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ...
- Advertisement -spot_img