Tuesday, November 18, 2025

couple

ಮಗುವಿನ ಜೀವ ಉಳಿಸು ಎಂದು ಶಿಲುಬೆ ಮುಂದೆ ಮಲಗಿಸಿದ ದಂಪತಿ!

https://www.youtube.com/watch?v=I94TDn88etQ ಬೆಳಗಾವಿ: ಮಗುವಿನ ಜೀವ ಉಳಿಸು ಎಂದು ದಂಪತಿ ತಮ್ಮ ಏಳೂವರೆ ವರ್ಷ ವಯಸ್ಸಿನ ಬಾಲಕನನ್ನು ಶಿಲುಬೆ ಎದುರು ಮಲಗಿಸಿ ಪ್ರಾರ್ಥಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಪ್ಲೇಗ್ ರೋಗ ಭಾರತವನ್ನು ವಕ್ಕರಿಸಿದ್ದ ಸಂದರ್ಭದಲ್ಲಿ ಅಂದಿನ ಪಾದ್ರಿಯೊಬ್ಬರು ನಂದಗಡ ಬೆಟ್ಟದಲ್ಲಿರುವ ಶಿಲುಬೆ ಮುಂದೆ ಪ್ರಾರ್ಥನೆ ಸಲ್ಲಿಸಿ, ಬಳಿಕ ರೋಗಿಗಳ...

ವೈವಾಹಿಕ ಜೀವನ ಉತ್ತಮವಾಗಿರಬೇಕು ಅಂದ್ರೆ ಈ ಮೂರು ಗುಣಗಳನ್ನ ಹೊಂದಿರಬೇಕು..

ವೈವಾಹಿಕ ಸಂಬಂಧ ಗಟ್ಟಿಯಾಗಿರಬೇಕಂದ್ರೆ ಸತಿ ಪತಿಗೆ ಈ 3 ಗುಣಗಳಿರಬೇಕು ಅಂತಾ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಸತಿ ಪತಿಯಲ್ಲಿ ಇರಬೇಕಾದ ಆ ಮೂರು ಗುಣಗಳಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/pEhVZpplHTk ಮೊದಲನೇಯದಾಗಿ ಪುರುಷನಾಗಲಿ, ಮಹಿಳೆಯಾಗಲಿ ಒಬ್ಬರಿಗೊಬ್ಬರು...

ಪತ್ನಿಯ ಎದುರು ಇಂಥ ಮಾತುಗಳನ್ನಾಡಬೇಡಿ, ಈ ತಪ್ಪುಗಳನ್ನ ಮಾಡಬೇಡಿ..!

ಪತಿ- ಪತ್ನಿ ಜೀವನ ಉತ್ತಮವಾಗಿರಬೇಕು ಅಂದ್ರೆ, ಪತಿ- ಪತ್ನಿ ಕೆಲ ತಪ್ಪುಗಳನ್ನ ಮಾಡಬಾರದು. ಈ ಮೊದಲೇ ನಾವು ಚಾಣಕ್ಯ ನೀತಿಯಲ್ಲಿ ಪತ್ನಿಯಾಗುವವರು ಯಾವ ತಪ್ಪುಗಳನ್ನ ಮಾಡಬಾರದು ಅಂತಾ ಹೇಳಿದೀವಿ. ಇದೇ ರೀತಿ ಇಂದು ಪತಿಯಾದವನು ಪತ್ನಿ ಮುಂದೆ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋ ಬಗ್ಗೆ ಹೇಳ್ತೀವಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

ಪ್ರಿಯ ಗುಸು ಗುಸು ಅಂದಿದ್ದೇನು? ದುನಿಯಾ ಸೂರಿ ಸೌಭಾಗ್ಯ ಎಲ್ರಿಗೂ ಸಿಗಲ್ಲ : Bheema Priya Podcast

Sandalwood: ಭೀಮಾ ಸಿನಿಮಾ ಬಳಿಕ ಪ್ರಸಿದ್ಧರಾಗಿರುವ ಪ್ರಿಯಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ. https://youtu.be/23Q3zzAkrvg ಪ್ರಿಯಾ ಅವರಿಗೆ ಬಾಲಿವುಡ್‌ನಿಂದ ಅವಕಾಶ...
- Advertisement -spot_img