ಈ ಸುದ್ದಿ ನಿಜಕ್ಕೂ ಕನ್ನಡಿಗರನ್ನ ಬೆಚ್ಚಿಬೀಳಿಸುವಂತಿದೆ. ಸೂಸೈಡ್ ಕೇಸ್ನಲ್ಲಿ ಮಹಾರಾಷ್ಟ್ರವೇ ನಂಬರ್ 1 ಆಗಿದ್ರೆ, ಕರ್ನಾಟಕ 4ನೇ ಸ್ಥಾನದಲ್ಲಿದೆ. ದೇಶದ ಭವಿಷ್ಯ ರೂಪಿಸಲಿರುವ ವಿದ್ಯಾರ್ಥಿಗಳೇ ಸೂಸೈಡ್ಗೆ ಬಲಿಯಾಗ್ತಾ ಇದ್ದಾರಾ? ಹಾಗಿದ್ರೆ ದಿನೇ ದಿನೇ ಸಾವಿನ ಪ್ರಮಾಣ ಜಾಸ್ತಿಯಾಗಲು ಕಾರಣವೇನು
ಹೀಗೊಂದು ಆತಂಕಕಾರಿ ವಿಷಯವನ್ನ ಎನ್ಜಿಒ ವರದಿಯೊಂದು ಹೇಳಿದೆ. ದೇಶದ ಫ್ಯೊಚರ್ ಆಗಿರುವ ವಿದ್ಯಾರ್ಥಿಗಳೇ ಇಂದು ಸೂಸೈಡ್...
www.karnatakatv.net : ಕೋಲ್ಕತ್ತಾ : ಬಂಗಾಳ ಚುನಾವಣೆಯ ನಂತರ ಮಹಿಳೆಯರ ಮೇಲಿನ ಅತ್ಯಾಚಾ, ಕೊಲೆ ಮತ್ತು ಅಪರಾಧಗಳ ಆರೋಪಗಳನ್ನು ಕೇಂದ್ರ ತಿನಿಕಾ ದಳವು ತನಿಖೆ ನಡೆಸಲಿದೆ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ ನೀಡಿದೆ. ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ಇತರ ಕ್ರಿಮಿನಲ್ ಪ್ರಕರಣಗಳನ್ನು ಬಂಗಾಳ ಪೊಲೀಸರ ವಿಶೇಷ ತನಿಖಾ ತಂಟವು ತನಿಖೆ ನಡೆಸಲಿದ್ದು ಇದರಲ್ಲಿ ಕೋಲ್ಕತ್ತಾ...